ಅಯೋಧ್ಯೆ (ಉತ್ತರಪ್ರದೇಶ) – ಆಗಸ್ಟ್ ೫ ರಂದು ರಾಮಜನ್ಮಭೂಮಿಯ ರಾಮಮಂದಿರದ ಭೂಮಿ ಪೂಜೆಯಾಗುವ ಮುನ್ನವೇ ರಾಮಜನ್ಮಭೂಮಿಯ ಪುರೋಹಿತ ಪ್ರದೀಪ ದಾಸ ಇವರಿಗೆ ಕೊರೋನಾದ ಸೋಂಕು ತಗಲಿದೆ. ಅವರು ಮುಖ್ಯ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ ಇವರ ಶಿಷ್ಯರಾಗಿದ್ದಾರೆ. ದಾಸ ಇವರ ಜೊತೆಗೆ ಅಲ್ಲಿಯ ೧೬ ಪೊಲೀಸರಿಗೂ ಕೊರೋನಾದ ಸೋಂಕು ತಗಲಿದೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ರಾಮಜನ್ಮಭೂಮಿಯ ಪುರೋಹಿತರು ಹಾಗೂ ೧೬ ಪೊಲೀಸರಿಗೆ ಕೊರೋನಾದ ಸೋಂಕು
ರಾಮಜನ್ಮಭೂಮಿಯ ಪುರೋಹಿತರು ಹಾಗೂ ೧೬ ಪೊಲೀಸರಿಗೆ ಕೊರೋನಾದ ಸೋಂಕು
ಸಂಬಂಧಿತ ಲೇಖನಗಳು
ಒಡಿಶಾದಲ್ಲಿ ಭೀಕರ ರೈಲು ಅಪಘಾತ; ಸರಕು ಸಾಗಣೆ ರೈಲಿಗೆ ಕೋರಮಂಡಲ್ ಎಕ್ಸ್ ಪ್ರೆಸ್ ಡಿಕ್ಕಿ !
ಇಸ್ರೋದಿಂದ ಜುಲೈನಲ್ಲಿ ‘ಚಂದ್ರಯಾನ-೩’ ಉಡಾವಣೆ !
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹಸ್ತದಿಂದ ಅಯೋಧ್ಯೆಯಲ್ಲಿ ನಡೆಯುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ
ಬಾಂದಾ (ಉತ್ತರ ಪ್ರದೇಶ) ಇಲ್ಲಿಯ ಅಪ್ರಾಪ್ತ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಸಾಮೂಹಿಕ ಬಲಾತ್ಕಾರ !
ಉತ್ತರಾಖಂಡದಲ್ಲಿ ಹಿಂದೂ ಮಹಿಳೆಯನ್ನು ಕೊಂದ ನೂರ್ ಹಸನ್ನ ಬಂಧನ
ಚಲಿಸುತ್ತಿರುವ ರೈಲಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ದಂಪತಿಗಳನ್ನು ಪೊಲೀಸರ ಸ್ವಾಧೀನ !