ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ರಾಮಜನ್ಮಭೂಮಿಯಲ್ಲಿ ಕಟ್ಟಲಾಗುವ ರಾಮಮಂದಿರದ ಭೂಮಿಪೂಜೆಯು ಆಗಸ್ಟ್ ೫ ರಂದು ಮಾಡಲಾಗುವುದು. ದೇವಸ್ಥಾನ ಕಟ್ಟುವಾಗ ದೇವಸ್ಥಾನದ ಅಡಿಯಲ್ಲಿ ಸುಮಾರು ೨ ಸಾವಿರ ಅಡಿಯ ಕೆಳಗೆ ಒಂದು ‘ಟೈಮ್ ಕ್ಯಾಪ್ಸೂಲ್’(ವರ್ತಮಾನದಲ್ಲಿಯ ಮಹತ್ವದ ಘಟನೆಗಳ ದಾಖಲೆಗಳಿರುವ ಕಾಗದಪತ್ರಗಳು ಹಾಗೂ ಇತರ ವಸ್ತುಗಳಿರುವ ಧಾರಕವನ್ನು ಭೂಮಿಯಲ್ಲಿ ಹುಗಿದಿಡುವುದು. ಮುಂದಿನ ಪೀಳಿಗೆಯು ಉತ್ಖನನ ಮಾಡುವಾಗ ಸದ್ಯದ ಸ್ಥಿತಿಯ ಮಾಹಿತಿ ಸಿಗಲಿ ಈ ಉದ್ದೇಶ ಇರುತ್ತದೆ.) ಇಡಲಾಗುವುದು. ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಸದಸ್ಯ ರಾಮೇಶ್ವರ ಚೌಪಾಲ ಇವರು ಈ ಮಾಹಿತಿಯನ್ನು ನೀಡಿದರು.

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!