ಸರಕಾರವು ಇಂತಹವರ ಮೇಲೆ ಕೂಡಲೇ ಅಪರಾಧವನ್ನು ದಾಖಲಿಸಿ ಅವರನ್ನು ಸೆರೆಮನೆಗೆ ಅಟ್ಟಬೇಕು !
ಮುಂಬಯಿ – ಹಿಂದೂ ಧರ್ಮ ಹಾಗೂ ಧರ್ಮಗ್ರಂಥಗಳ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿರುವಂತೆ ಹೇಳಿಕೊಂಡು ತಮ್ಮನ್ನೆ ತಾವು ‘ತಜ್ಞ’ರೆಂದು ಹೇಳಿಕೊಳ್ಳುವ ದೇವದತ್ತ ಪಟ್ನಾಯಕನವರು ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಿದ್ದಾರೆ. ಅವರು ‘ಭಗವಾನ ಶ್ರೀರಾಮ ನೇಪಾಳದವರಾಗಿದ್ದರೆ ರಾವಣನು ಶ್ರೀಲಂಕಾದವನಾಗಿದ್ದನು’, ಎಂದು ಬರೆದು ಭಾರತವನ್ನು ‘ಮಂಗಗಳ ದೇಶ’ ಎಂದು ಹೇಳಿದ್ದಾರೆ. ಪಟ್ನಾಯಕರವರು ಟ್ವೀಟ್ ಮೂಲಕ ಶ್ರೀ ಕಾಲಭೈರವನನ್ನೂ ಅವಮಾನ ಮಾಡಿದ್ದಾರೆ. ಈ ಹಿಂದೆ ಅವರು ಲಕ್ಷ್ಮಣ ರೇಖೆ ಬಗ್ಗೆಯೂ ಪ್ರಶ್ನಿಸಿದ್ದರು. ‘ಸೀತಾ ಮಾತೆಯನ್ನು ಬಂಧನದಲ್ಲಿಡಲು ಲಕ್ಷ್ಮಣನು ರೇಖೆಯನ್ನು ಹಾಕಿದ್ದನು’, ಎಂದು ಬರೆದಿದ್ದರು.
Hindutva = Don't laugh at me even though I am silly.
Hindu Dharma = Laughter is scary as shows you a horrific truth if you are willing to explore…. Bhairava's atta-hasa leads to vigyan pic.twitter.com/ZsB4UILGJM
— Devdutt Pattanaik (@devduttmyth) July 17, 2020

ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ
ಕೇಂದ್ರೀಯ ಕಾಯ್ದೆಯಡಿಯ ಶಿಕ್ಷೆ ಈಗಾಗಲೇ ಪೂರ್ಣಗೊಂಡಿದ್ದರೆ, ಅವಧಿಗೂ ಮುನ್ನ ಬಿಡುಗಡೆ ಏಕೆ ಇಲ್ಲ?
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished