
ಸೀತಾಮಢಿ (ಬಿಹಾರ) – ಇಲ್ಲಿಯ ಭಾರತ-ನೇಪಾಳ ಗಡಿಯಲ್ಲಿನ ಭಾರತದ ಗಡಿಯಲ್ಲಿ ಭಾರತವು ನಿರ್ಮಿಸುತ್ತಿದ್ದ ರಸ್ತೆಯ ಕೆಲಸವನ್ನು ನೇಪಾಳದ ಪೊಲೀಸರು ತಡೆದಿದ್ದಾರೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದೆ. ಆದ್ದರಿಂದ ಸ್ಥಳೀಯ ಭಾರತೀಯ ನಾಗರೀಕರಿಂದ ಆಕ್ರೋಶವನ್ನು ವ್ಯಕ್ತಪಡಿಸಲಾಗುತ್ತಿದೆ. ಈ ರಸ್ತೆ ಅನೇಕ ವರ್ಷಗಳಿಂದ ಹಾಳಾದ ಸ್ಥಿತಿಯಲ್ಲಿತ್ತು. ಅದನ್ನು ಪುನಃ ನಿರ್ಮಿಸಲಾಗುತ್ತಿತ್ತು. ಈ ಘಟನೆಯ ಬಗ್ಗೆ ಸಶಸ್ತ್ರದಳದ ಅಧಿಕಾರಿ ಕಮಾಂಡೆಂಟ್ ನವೀನ ಕುಮಾರ ಇವರು, ‘ಈ ವಿಷಯದ ಬಗ್ಗೆ ನೇಪಾಳದ ಅಧಿಕಾರಿಗಳೊಂದಿಗೆ ಚರ್ಚೆಯನ್ನು ಮಾಡಿ ಈ ಪ್ರಶ್ನೆಯನ್ನು ಬಿಡಿಸಲಾಗುವುದು’ ಎಂದು ಹೇಳಿದ್ದಾರೆ.
Amid tension between India and Nepal, road construction on ‘no mans land’ along border halted.https://t.co/S3npWBV1UC
— TIMES NOW (@TimesNow) July 7, 2020
ನೇಪಾಳವು ಯಾವ ರಸ್ತೆಯ ಕೆಲಸವನ್ನು ತಡೆದಿದೆಯೋ ಅದು ಭಾರತದ ಭೂಮಿಯಾಗಿದೆ; ಆದರೆ ನೇಪಾಳ ಪೊಲೀಸರು ‘ನೊ ಮನ್ಸ್ ಲ್ಯಾಂಡ್’ ಇದೆ ಎಂದು ಹೇಳಿ ಅದಕ್ಕೆ ವಿರೋಧ ವ್ಯಕ್ತಪಡಿಸಿದೆ. ‘ನೋ ಮನ್ಸ್ ಲ್ಯಾಂಡ್’ ಇದು ಎರಡೂ ದೇಶಗಳ ಗಡಿಯ ಮದ್ಯದ ಭಾಗವಾಗಿದೆ, ಅದರ ಮೇಲೆ ಯಾವುದೇ ದೇಶವು ತನ್ನದೆಂದು ಹೇಳುವಂತಿಲ್ಲ. ಅಲ್ಲಿ ಎರಡೂ ದೇಶಗಳ ಸೈನ್ಯವು ಗಸ್ತು ಮಾಡುವಂತಿಲ್ಲ.
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ಹಿಂದೂ ಮಾಡೆಲ್ ಗೆ ನಟಿಯಾಗುವ ಆಮಿಷವೊಡ್ಡಿ 10 ವರ್ಷಗಳ ಕಾಲ ಅತ್ಯಾಚಾರವೆಸಗಿದ ವಸೀಮ್! : Meerut Love Jihad
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !