ಝಾರಖಂಡ್ನಲ್ಲಿನ ಝಾರಖಂಡ್ ಮುಕ್ತಿ ಮೋರ್ಚಾ ಸರಕಾರದ ರಾಜ್ಯದಲ್ಲಿನ ಕಾನೂನು ಹಾಗೂ ಸುವ್ಯವಸ್ಥೆಯ ಹದಗೆಟ್ಟಿದೆ ! ಭಾಜಪದ ಮುಖಂಡರ ಕೊಲೆಯಾದ ಕಾರಣ ವಿರೋಧ ಪಕ್ಷವು ಮೌನವಾಗಿದೆ. ಒಂದು ವೇಳೆ ಯಾರಾದರೂ ಪ್ರಗತಿ(ಅಧೋಗತಿ)ಪರರ ಅಥವಾ ಅಲ್ಪಸಂಖ್ಯಾತ ವ್ಯಕ್ತಿಯ ಕೊಲೆಯಾಗುತ್ತಿದ್ದರೆ ಆಗ ಸಂಪೂರ್ಣ ದೇಶದಲ್ಲಿ ಅದರ ವಿರೋಧವಾಗುತ್ತಿತ್ತು !

ಲಾತೆಹಾರ್ (ಝಾರಖಂಡ್)- ಜುಲೈ ೫ ರಂದು ಭಾಜಪದ ಜಿಲ್ಲಾ ಪ್ರಧಾನಕಾರ್ಯದರ್ಶಿ ಜಯವರ್ಧನ ಸಿಂಹ (ವಯಸ್ಸು ೫೦ ವರ್ಷ)ಯವರನ್ನು ಅಜ್ಞಾತರು ಗುಂಡಿಕ್ಕಿ ಹತ್ಯೆ ಮಾಡಿದ್ದನ್ನು ವಿರೋಧಿಸಿ ಜುಲೈ ೭ ರಂದು ಬರವಾಡೀಹ ಬಾಝಾರಿನಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆ ನಡೆಸಿದರು.

ಅನಂತರ ಅವರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ಮಾಡಿದರು. ‘ಸಿಂಹ’ರವರ ಕೊಲೆಗಾರರನ್ನು ತಕ್ಷಣ ಬಂಧಿಸಿ, ಈ ಕೊಲೆಯನ್ನು ಕೇಂದ್ರೀಯ ತನಿಖಾ ವಿಭಾಗದಿಂದ ತನಿಖೆ ನಡೆಸಿರಿ, ‘ಸಿಂಹ’ರ ಕುಟುಂಬಕ್ಕೆ ರಕ್ಷಣೆ ನೀಡಿ, ಇತ್ಯಾದಿ ಬೇಡಿಕೆಗಳನ್ನು ಈ ಸಮಯದಲ್ಲಿ ಮಾಡಲಾಯಿತು. ಆ ಬಗ್ಗೆ ಪೊಲೀಸ್ ಆಡಳಿತವು ಆಶ್ವಾಸನೆ ನೀಡಿದ ಬಳಿಕ ಆಂದೋಲನವನ್ನು ಹಿಂದಡೆಯಲಾಯಿತು.
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ಭಾರತ, ರಷ್ಯಾ ಮತ್ತು ಚೀನಾ ನಡುವಿನ ದೃಢವಾದ ಸಂಬಂಧ ಜಾಗತಿಕ ಸ್ಥಿರತೆಗೆ ಮುಖ್ಯ! – ಚೀನಾ : China
ಹಿಂದೂ ಮಾಡೆಲ್ ಗೆ ನಟಿಯಾಗುವ ಆಮಿಷವೊಡ್ಡಿ 10 ವರ್ಷಗಳ ಕಾಲ ಅತ್ಯಾಚಾರವೆಸಗಿದ ವಸೀಮ್! : Meerut Love Jihad
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!