ಭಾರತದ ಕಮ್ಯುನಿಸ್ಟರು ಎಂದಾದರೂ ಅಂತಹ ಚಿತ್ರವನ್ನು ತೋರಿಸುತ್ತಾರೆಯೇ ?

ಲೇಹ್ : ಭಾರತ ಮತ್ತು ಚೀನಾದ ಸೈನಿಕರು ಚೀನಾದ ೪೩ ಸೈನಿಕರನ್ನು ಕೊಂದ ಹಿನ್ನೆಲೆಯಲ್ಲಿ ಚೀನಾದ ಕಟ್ಟಾ ಶತ್ರು ತೈವಾನ್ ಇದರ ತೈವಾನ್ನ್ಯೂಸ್.ಕಾಮ್ ಇದರಲ್ಲಿ ಚೀನಾದ ಡ್ರ್ಯಾಗನ್ ಮೇಲೆ ಭಗವಾನ್ ಶ್ರೀರಾಮನು ಬಾಣ ಬಿಡುವ ಚಿತ್ರವನ್ನು ಫೋಟೋ ಆಫ್ ದಿ ಡೇ (ಇಂದಿನ ಫೋಟೋ)ನಲ್ಲಿ ಪೋಸ್ಟ್ ಮಾಡಿದೆ. ಈ ಚಿತ್ರ ತೈವಾನ್ನಲ್ಲಿ ಬಹಳ ಜನಪ್ರಿಯವಾಯಿತು. ಅದರಲ್ಲಿ ‘ನಾವು ಗೆಲ್ಲುತ್ತೇವೆ, ನಾವು ಕೊಲ್ಲುತ್ತೇವೆ ಎಂದು ಬರೆಯಲಾಗಿದೆ. ಹಾಂಗ್ಕಾಂಗ್ ಮೂಲದ ಹೆಸಾಯಿಲಾಯಿ ಅವರು ಈ ಚಿತ್ರವನ್ನು ಮೊದಲು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!