ಭಾರತದ ಕಮ್ಯುನಿಸ್ಟರು ಎಂದಾದರೂ ಅಂತಹ ಚಿತ್ರವನ್ನು ತೋರಿಸುತ್ತಾರೆಯೇ ?

ಲೇಹ್ : ಭಾರತ ಮತ್ತು ಚೀನಾದ ಸೈನಿಕರು ಚೀನಾದ ೪೩ ಸೈನಿಕರನ್ನು ಕೊಂದ ಹಿನ್ನೆಲೆಯಲ್ಲಿ ಚೀನಾದ ಕಟ್ಟಾ ಶತ್ರು ತೈವಾನ್ ಇದರ ತೈವಾನ್ನ್ಯೂಸ್.ಕಾಮ್ ಇದರಲ್ಲಿ ಚೀನಾದ ಡ್ರ್ಯಾಗನ್ ಮೇಲೆ ಭಗವಾನ್ ಶ್ರೀರಾಮನು ಬಾಣ ಬಿಡುವ ಚಿತ್ರವನ್ನು ಫೋಟೋ ಆಫ್ ದಿ ಡೇ (ಇಂದಿನ ಫೋಟೋ)ನಲ್ಲಿ ಪೋಸ್ಟ್ ಮಾಡಿದೆ. ಈ ಚಿತ್ರ ತೈವಾನ್ನಲ್ಲಿ ಬಹಳ ಜನಪ್ರಿಯವಾಯಿತು. ಅದರಲ್ಲಿ ‘ನಾವು ಗೆಲ್ಲುತ್ತೇವೆ, ನಾವು ಕೊಲ್ಲುತ್ತೇವೆ ಎಂದು ಬರೆಯಲಾಗಿದೆ. ಹಾಂಗ್ಕಾಂಗ್ ಮೂಲದ ಹೆಸಾಯಿಲಾಯಿ ಅವರು ಈ ಚಿತ್ರವನ್ನು ಮೊದಲು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!
‘ಡೊಮಿನಿಕನ್ ರಿಪಬ್ಲಿಕ್’ನಲ್ಲಿ ಜೆಟ್ ವಿಮಾನ ಪತನ : ಪೈಲಟ್ ಮತ್ತು ಸಹ-ಪೈಲಟ್ ಸಾವು !