ಮನುಷ್ಯನ ಕ್ರೂರತೆಯು ಮಿತಿಮೀರಿವುದನ್ನು ತೋರಿಸುವ ಘಟನೆ !
-
ಮೂಕ ಪ್ರಾಣಿಗಳ ಬಗ್ಗೆ ಇಂತಹ ಕ್ರೂರ ಕೀಟಲೆ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು !
-
ಪ್ರಾಣಿಪ್ರಿಯರು ಎಂದು ಕರೆಯಲ್ಪಡುವವರು ಈಗ ಈ ಘಟನೆಯ ಬಗ್ಗೆ ಏಕೆ ಮೌನವಾಗಿದ್ದಾರೆ ?

ತಿರುವನಂತಪುರಂ (ಕೇರಳ) – ಕೇರಳದ ಮಲಪ್ಪುರಂನಲ್ಲಿ ಕೆಲವು ನಿರ್ದಯ ಜನರು ಗರ್ಭಿಣಿ ಆನೆಗೆ ಪಟಾಕಿ ತುಂಬಿದ ಅನಾನಸ್ ಅನ್ನು ತಿನ್ನಿಸಿದ್ದರಿಂದ ಗರ್ಭದಲ್ಲಿ ಬೆಳೆಯುತ್ತಿರುವ ಮರಿಆನೆಯೊಂದಿಗೆ ಆ ಆನೆಯೂ ಸಾವನ್ನಪ್ಪಿದ ಘಟನೆ ಇತ್ತಿಚೆಗೆ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ಹಂಚಿಕೊಂಡಾಗ ಜನರು ಆಕ್ರೋಶಗೊಂಡರು. ಹಸಿದ ಆನೆ ಆಹಾರವನ್ನು ಅರಸುತ್ತಾ ಕಾಡಿನಿಂದ ಹೊರಬಂದಿತ್ತು. ಅದು ಆಹಾರವನ್ನು ಅರಸುತ್ತಾ ಹಳ್ಳಿಯಲ್ಲಿ ಸುತ್ತಾಡುತ್ತಿತ್ತು. ಕೆಲವು ಸ್ಥಳೀಯರು ಅದಕ್ಕೆ ಅನಾನಾಸ ಜೊತೆಗೆ ಪಟಾಕಿಗಳನ್ನು ತಿನ್ನಿಸಿದರು. ಹಸಿದ ಆನೆ ಅನಾನಸ್ ತಿಂದು ಸ್ವಲ್ಪ ಸಮಯದಲ್ಲಿ ಅವಳ ಹೊಟ್ಟೆಯಲ್ಲಿ ಪಟಾಕಿ ಸ್ಪೋಟಗೊಂಡಿತು. ಈ ಘಟನೆಯಲ್ಲಿ ಹೆಣ್ಣಾನೆ ಗಂಭೀರವಾಗಿ ಗಾಯಗೊಂಡಿತು. ಈ ಪ್ರಕರಣ ತಿಳಿದಾಕ್ಷಣ ರಕ್ಷಣೆಯ ತಂಡವು ಘಟನಾಸ್ಥಳಕ್ಕೆ ತಲುಪಿತು; ಆದರೆ ಅಷ್ಟರಲ್ಲಿ ಆನೆ ಸಾವನ್ನಪ್ಪಿತ್ತು.
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಲ್ಲಿ ಮುಸ್ಲಿಮರು ಇದ್ದಿದ್ದರೆ, ಕಳ್ಳತನದ ಆರೋಪದ ಮೇಲೆ ಅವರ ‘ಎನ್ಕೌಂಟರ್’ ಮಾಡಲಾಗುತ್ತಿತ್ತು!’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!