ಶ್ರೀನಗರ (ಜಮ್ಮು – ಕಾಶ್ಮೀರ) – ಭದ್ರತಾ ಪಡೆಗಳು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸಹಾಯ ಮಾಡುವವ ಆರು ಜನರನ್ನು ಬಂಧಿಸಿವೆ. ಅವರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಹೆರಾಯಿನ್ ಸಹ ವಶಪಡಿಸಿಕೊಳ್ಳಲಾಗಿದೆ. ಮುದಾಸ್ಸಿರ್ ಫಯಾಜ್, ಶಬೀರ್, ಸಾಗೀರ್ ಅಹ್ಮದ್ ಪೊಸವಾಲ್, ಇಸಾಕ್ ಭಟ್ಟ ಮತ್ತು ಅರ್ಷಿದ್ ಬಂಧಿತರು. ಇವರೆಲ್ಲರೂ ಪಾಕಿಸ್ತಾನದಲ್ಲಿರುವ ತಮ್ಮ ಮುಖ್ಯಸ್ಥರೊಂದಿಗೆ ಸಂಪರ್ಕದಲ್ಲಿದ್ದರು. ಇವರು ಕಾಶ್ಮೀರದ ಕಣಿವೆಯಲ್ಲಿ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದರು, ಜೊತೆಗೆ ‘ಜೈಶ್-ಎ-ಮೊಹಮ್ಮದ್’ಗೆ ಹಣಕಾಸನ್ನು ಒದಗಿಸುತ್ತಿದ್ದರ್ತು. ಅವರ ಬಂಧನದಿಂದಾಗಿ ಭಯೋತ್ಪಾದಕರು ಮತ್ತು ಮಾದಕವಸ್ತು ಕಳ್ಳಸಾಗಣೆದಾರರ ನಡುವಿನ ಸಂಬಂಧವನ್ನು ಬಹಿರಂಗವಾಗಿದೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುವ ೬ ಕಳ್ಳಸಾಗಾಣಿಕೆದಾರರ ಬಂಧನ
ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುವ ೬ ಕಳ್ಳಸಾಗಾಣಿಕೆದಾರರ ಬಂಧನ
ಸಂಬಂಧಿತ ಲೇಖನಗಳು
ಭಾರತದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ಸುಸಂಸ್ಕೃತ ಸಮಾಜವನ್ನು ರಚಿಸಲು ಪಾಕಿಸ್ತಾನವನ್ನು ೪ ಭಾಗಗಳಾಗಿ ವಿಭಜಿಸಿ ! – ಡಾ. ಸುಬ್ರಹ್ಮಣ್ಯಂ ಸ್ವಾಮಿ
ಬಂಧನದ ವೇಳೆ ಆರೋಪಿಗಳಿಗೆ ಕೈಕೋಳ ಹಾಕುವಂತಿಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯ
ಕನ್ಹೈಯ್ಯಲಾಲ ಇವರ ಕ್ರೂರ ಕೊಲೆ, ಭಾರತೀಯ ಸಂವಿಧಾನದ ಹತ್ಯೆ ! – ಹಿಂದೂ ಯುವ ಮಂಚ್
ಜಗನ್ನಾಥಪುರಿಯ ಜಗತ್ಪ್ರಸಿದ್ಧ ಭಗವಾನ್ ಜಗನ್ನಾಥನ ರಥಯಾತ್ರೆ ಇಂದಿನಿಂದ ಆರಂಭ !
ಕನ್ಹೈಯ್ಯಲಾಲ ಕೊಲೆಯನ್ನು ನಿಷೇಧಿಸಿ ಉದಯಪುರದಲ್ಲಿ ಸಾವಿರಾರು ಹಿಂದೂಗಳ ಪ್ರತಿಭಟನೆ !
ಕರ್ನಲ್ ಪುರೋಹಿತ್ ವಿರುದ್ಧದ ಸಾಕ್ಷ್ಯ ಬದಲಾಯಿಸಿದ ಮಾಲೆಗಾವ್ ಸ್ಫೋಟ ಪ್ರಕರಣದ ಸಾಕ್ಷಿದಾರ !