ಹಿಂದೂಗಳ ಸ್ವಾಭಿಮಾನಕ್ಕಾಗಿ ಹೋರಾಡಿದ ಮಹಾರಾಣಾ ಪ್ರತಾಪ್

ಮಹಾರಾಣಾ ಪ್ರತಾಪ ಜಯಂತಿ ಜ್ಯೇಷ್ಠ ಶುಕ್ಲ ಪಕ್ಷ ತೃತೀಯಾ (೨೫.೫.೨೦೨೦)

ಅಕ್ಬರನ ಮಾಂಡಲಿಕತ್ವವನ್ನು ಸ್ವೀಕರಿಸದೇ ಅವನೊಂದಿಗೆ ಯುದ್ಧ ಮಾಡಲು ನಿಂತ ಸ್ವಾಭಿಮಾನಿ ರಾಜ ಮಹಾರಾಣಾ ಪ್ರತಾಪ್ ! ಅವರು ಹಳದೀಘಾಟ್‌ನ ಯುದ್ಧದಲ್ಲಿ ೨ ಲಕ್ಷ ಸೈನ್ಯದೊಂದಿಗೆ ಬಂದಿದ್ದ ಅಕ್ಬರನ ಮಗನನ್ನು ಓಡಿಸಿದರು. ಅವರು ‘ಮೇವಾಡಕ್ಕೆ ಸ್ವಾತಂತ್ರ್ಯ ದೊರೆಯುವ ತನಕ ರಾಜವೈಭವ ಭೋಗಿಸುವುದಿಲ್ಲ !’ ಎಂಬ ಪ್ರತಿಜ್ಞೆಯನ್ನು ಅಪಾರ ಯಾತನೆಗಳನ್ನು ಸಹಿಸಬೇಕಾಗಿ ಬಂದರೂ ಪಾಲಿಸಿದರು ಮತ್ತು ಮೇವಾಡವನ್ನು ಮುಕ್ತಗೊಳಿಸಿದರು.

ಈ ನಿಮಿತ್ತ ಇವರಿಗೆ ಕೋಟಿ ಕೋಟಿ ನಮನಗಳು