ತಿರುವನಂತಪುರಮ್ (ಕೇರಳ) – ‘ತ್ರಾವಣಕೊರ್ ದೇವಸ್ಥಾನ ಬೋರ್ಡ್ವ ಅಧೀನದಲ್ಲಿರುವ ಎಲ್ಲ ದೇವಸ್ಥಾನಗಳ ಚಿನ್ನ ಹಾಗೂ ಬೆಳ್ಳಿಯನ್ನು ರಿಜರ್ವ್ ಬ್ಯಾಂಕಿನಲ್ಲಿಡಲಾಗುವುದು. ಅದಕ್ಕನುಸಾರ ಮೊದಲನೇ ಹಂತದಲ್ಲಿ ೨೪ ಕಿಲೋ ಚಿನ್ನ ಹಾಗೂ ಬೆಳ್ಳಿಯನ್ನು ಜಮೆ ಮಾಡಲಾಗುವುದು. ಇದರಿಂದ ‘ಬೋರ್ಡ್ಗೆ ಶೇ. ೨ ರಷ್ಟು ಬಡ್ಡಿ ಸಿಗಲಿದೆ. ಈ ಬೋರ್ಡ್ನ ಅಡಿಯಲ್ಲಿ ಶಬರಿಮಲೈ ದೇವಸ್ಥಾನವೂ ಒಳಗೊಂಡಿದೆ. ಇನ್ನು ‘ಗುರುವಾಯೂರ್ ದೇವಸ್ಥಾನ ಬೋರ್ಡ್ ಸಹ ಆದಷ್ಟು ಬೇಗನೆ ಇದೇ ರೀತಿ ನಿರ್ಣಯ ತೆಗೆದುಕೊಳ್ಳಲಿದೆ. (ಕೇರಳದಲ್ಲಿ ಆಡಳಿತಾರೂಢ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ರಾಜ್ಯದಲ್ಲಿ ಇತರ ಪಂಥದವರ ಪ್ರಾರ್ಥನಾಸ್ಥಳಗಳ ಬಗ್ಗೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವುದಿಲ್ಲ, ಎಂಬುದನ್ನು ಗಮನದಲ್ಲಿಡಿ ! ಹಿಂದೂಗಳ ದೇವಸ್ಥಾನದ ಸರಕಾರಿಕರಣ ಆದನಂತರ ಹೀಗೆ ಆಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಹಿಂದೂಗಳು ಈಗಲಾದರೂ ಕಾನೂನಿನ ಮಾರ್ಗದಿಂದ ವಿರೋಧಿಸುವರೇ ? – ಸಂಪಾದಕರು)
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ತ್ರಾವಣಕೊರ ದೇವಸ್ಥಾನ ಬೋರ್ಡ್ನ ಅಧೀನದಲ್ಲಿರುವ ದೇವಸ್ಥಾನದ ಚಿನ್ನ ಹಾಗೂ ಬೆಳ್ಳಿಯನ್ನು ರಿಜರ್ವ್ ಬ್ಯಾಂಕಿನಲ್ಲಿಡಲಾಗುವುದು !
ತ್ರಾವಣಕೊರ ದೇವಸ್ಥಾನ ಬೋರ್ಡ್ನ ಅಧೀನದಲ್ಲಿರುವ ದೇವಸ್ಥಾನದ ಚಿನ್ನ ಹಾಗೂ ಬೆಳ್ಳಿಯನ್ನು ರಿಜರ್ವ್ ಬ್ಯಾಂಕಿನಲ್ಲಿಡಲಾಗುವುದು !
ಸಂಬಂಧಿತ ಲೇಖನಗಳು
ರಾಜ್ಯದ ಕಾಂಗ್ರೆಸ್ ಸರಕಾರದಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 85 ಕೋಟಿ ರೂಪಾಯಿ ಅನುದಾನ
Teacher Suspended : ಬುಡಕಟ್ಟು ಜನಾಂಗದ ಮಹಿಳೆಯರನ್ನು ‘ಅವರು ಹಿಂದುಗಳೆ ಅಲ್ಲ’, ಹಾಗಾಗಿ ಹಣೆಗೆ ಕುಂಕುಮ ಮತ್ತು ಮಂಗಳಸೂತ್ರ ಹಾಕದಂತೆ ಕರೆ ನೀಡಿದ್ದ ಶಿಕ್ಷಕಿ ಅಮಾನತು !
Sanskrit Verse Opposition : ಗುನಾ (ಮಧ್ಯಪ್ರದೇಶ) ಇಲ್ಲಿಯ ಕಾನ್ವೆಂಟ್ ಶಾಲೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಶ್ಲೋಕ ಹೇಳಲು ವಿರೋಧ !
Change in Religion : ಮತಾಂತರದ ನಂತರ ಶಾಲೆಯ ಪ್ರಮಾಣಪತ್ರಗಳಲ್ಲಿ ಹೊಸ ಧರ್ಮವನ್ನು ನಮೂದಿಸಬಹುದು ! – ಕೇರಳ ಉಚ್ಚನ್ಯಾಯಾಲಯದ ತೀರ್ಪು
ಜೈಲಿನಲ್ಲಿರುವ ಕೈದಿಗಳ ಬಳಿ 25 ಮೊಬೈಲ್ ಪತ್ತೆ !
ರಾಷ್ಟ್ರಪತಿ ಭವನದಲ್ಲಿರುವ ದರ್ಬಾರ್ ಹಾಲ್ ಅನ್ನು ‘ಗಣತಂತ್ರ ಮಂಟಪ’ ಮತ್ತು ಅಶೋಕ ಹಾಲ್ ಅನ್ನು ‘ಅಶೋಕ್ ಮಂಟಪ’ ಎಂದು ಮರುನಾಮಕರಣ !