
ಆಕೆ ಪ್ರೀತಿಸಿದಳು, ಈತ ವಂಚಿಸಿದ !
ಇಂತಹ ಘಟನೆಗಳಿಗೆ ತಥಾಕಥಿತ ಪ್ರಗತಿಪರರು, ಜಾತ್ಯತೀತವಾದಿಗಳು ಅಥವಾ ಪ್ರಸಾರ ಮಾಧ್ಯಮಗಳಾಗಲಿ ಮಾತನಾಡುವುದಿಲ್ಲ; ಆದರೆ ಹಿಂದೂಗಳೇನಾದರೂ ‘ಲವ್ ಜಿಹಾದ್?ನ ಹೆಸರು ಉಚ್ಚರಿಸಿದರೆ ಮಾತ್ರ ತಕ್ಷಣ ಅದನ್ನು ವಿರೋಧಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !
ಹರಿದ್ವಾರ (ಉತ್ತರಾಖಂಡ) – ಇಲ್ಲಿನ ಕಾಲಸೀ ಭಾಗದಲ್ಲಿ ಓರ್ವ ಹಿಂದೂ ಯುವತಿಯನ್ನು ಹಿಂದೂ ಎಂದು ಹೇಳಿಕೊಂಡು ಆಕೆಯನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಅವಳೊಂದಿಗೆ ಶಾರೀರಿಕ ಸಂಬಂಧವಿಟ್ಟುಕೊಳ್ಳುವುದು, ಅವಳನ್ನು ಅಪಹರಿಸುವುದು ಹಾಗೂ ಇದರ ಬಗ್ಗೆ ಬಾಯಿಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ನೀಡಿದ ಮೇರೆಗೆ ಪೋಲೀಸರು ಶಾಹರೂಖ್ ಎಂಬ ಯುವಕನನ್ನು ಬಂಧಿಸಿದ್ದಾರೆ. ಅವನು ತನ್ನ ಹೆಸರು ಅರವಿಂದನೆಂದು ಹೇಳಿದ್ದನು. ಹಿಂದೂ ಯುವತಿಗೆ ಶಾಹರೂಖನ ನಿಜವಾದ ಮಾಹಿತಿ ತಿಳಿದ ಮೇಲೆ ಅವಳು ಅವನನ್ನು ಕಡೆಗಣಿಸಲು ಪ್ರಯತ್ನಿಸಿದಳು. ಆದ್ದರಿಂದ ಶಾಹರೂಖನು ಆಕೆಯ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಕೆ ನೀಡಿದ್ದರಿಂದ ಅವಳು ಆ ಯುವಕನೊಂದಿಗೆ ಓಡಿ ಹೋದಳು. ಆ ವಿಷಯದಲ್ಲಿ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಪೋಲೀಸರು ಶಾಹರೂಖ್ ಹಾಗೂ ಆ ಯುವತಿಯನ್ನು ಹುಡುಕಿ ತೆಗೆದರು. ಅನಂತರ ಈ ಸಂಪೂರ್ಣ ಪ್ರಕರಣದ ಬಗ್ಗೆ ಮಾಹಿತಿ ಸಿಕ್ಕಿತು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ