ಮಸೀದಿಯನ್ನು ಕೆಡವಿದ ನಂತರ ಉಪಸ್ಥಿತರಿದ್ದವರಿಂದ ಜೈ ಶ್ರೀರಾಮ್ ಘೋಷಣೆ !

ಉಲ್ವೆ (ರಾಯಗಡ ಜಿಲ್ಲೆ) – ಇಲ್ಲಿನ ಸೆಕ್ಟರ್ 19 ರಲ್ಲಿದ್ದ ಸರಕಾರಿ ಜಾಗದ ಮೇಲಿನ ಅಕ್ರಮ ಮಸೀದಿಯ ಮೇಲೆ ಸಿಡ್ಕೋ ಆಡಳಿತವು ಕ್ರಮ ಕೈಗೊಂಡು ಅದನ್ನು ಕೆಡವಿತು. ಮೇ 27 ರ ರಾತ್ರಿ ಆಡಳಿತವು ತ್ವರಿತ ಕಾರ್ಯಾಚರಣೆ ನಡೆಸಿ ಸಂಪೂರ್ಣ ಕಟ್ಟಡವನ್ನು ನೆಲಸಮ ಮಾಡಿತು. ಮುಂಬಯಿ ಹೈಕೋರ್ಟ್ ಒತ್ತುವರಿದಾರರ ಅರ್ಜಿಯನ್ನು ವಜಾಗೊಳಿಸಿದ ನಂತರ ಅವರು ಕಾನೂನಿನ ಹಾದಿಯಲ್ಲಿ ನುಣುಚಿಕೊಳ್ಳುವ ದಾರಿಗಳನ್ನು ಹುಡುಕುತ್ತಿದ್ದರು. ಅದಕ್ಕೂ ಮುನ್ನವೇ ಸಿಡ್ಕೋ ಆಡಳಿತವು ಮೇಲಿನ ಕ್ರಮವನ್ನು ಕೈಗೊಂಡಿತು.
ಬುಲ್ಡೋಜರ್ ಮೂಲಕ ಕಾರ್ಯಾಚರಣೆಯಾದ ನಂತರ ಉಪಸ್ಥಿತರಿದ್ದವರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಾ ಆವರಣದಲ್ಲಿ ಸಂಭ್ರಮಾಚರಣೆ ಮಾಡಿದರು. ‘ಇದು ಸತ್ಯದ ಜಯ’, ಎಂಬ ಭಾವನೆಯನ್ನು ಈ ಸಮಯದಲ್ಲಿ ಭಾಗವಹಿಸಿದವರು ವ್ಯಕ್ತಪಡಿಸಿದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !