ಪಂಚಕುಲ (ಹರಿಯಾಣ) ದಲ್ಲಿ ಮಂಜುಗಡ್ಡೆಯ ಮೇಲೆ ಮೂತ್ರ ವಿಸರ್ಜನೆ ಮಾಡಿ ಅದರ ಮಾರಾಟ!

​ಮೋಲು ಖಾನ್ ವಿರುದ್ಧ ದೂರು ದಾಖಲು

ಪಂಚಕುಲ (ಹರಿಯಾಣ) – ಇಲ್ಲಿ ಮೋಲು ಖಾನ್ ಎಂಬ ವ್ಯಕ್ತಿಯು ಮಂಜುಗಡ್ಡೆಯ ಮೇಲೆ ಮೂತ್ರ ವಿಸರ್ಜನೆ ಮಾಡಿ ಅದನ್ನು ಮಾರಾಟ ಮಾಡುತ್ತಿದ್ದನು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಹಿಂದೂ ಸಂಘಟನೆಗಳ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮಂಜುಗಡ್ಡೆಯ ಮಾದರಿಗಳನ್ನು ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ಧ. ಪ್ರಕರಣ ದಾಖಲಿಸಲಾಗಿದೆ. ಆತ ತನ್ನ ಹೆಸರು ಮೊಲಾರಾಮ್ ಮತ್ತು ತಂದೆಯ ಹೆಸರು ಫಕೀರಿಯಾ ರಾಮ್ ಎಂದು ಹೇಳುತ್ತಿದ್ದನು; ಆದರೆ ತನಿಖೆಯ ವೇಳೆ ಆತನ ಹೆಸರು ಮೋಲು ಖಾನ್ ಎಂದು ತಿಳಿದುಬಂದಿದೆ. ಈತ ಕಳೆದ ಹಲವು ವರ್ಷಗಳಿಂದ ಮಂಜುಗಡ್ಡೆಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ಮೋಲು ಖಾನ್ ಮಾತನಾಡಿ, ನಾನು ಮೂತ್ರ ವಿಸರ್ಜನೆ ಮಾಡುತ್ತಿರಲಿಲ್ಲ, ಬದಲಿಗೆ ಪೈಜಾಮದ ನಾಡಿಯನ್ನು ಗಟ್ಟಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ.

ಸಂಪಾದಕೀಯ ನಿಲುವು

​ಇದರಿಂದ ಯಾವುದಾದರೂ ವಸ್ತುಗಳನ್ನು ಖರೀದಿಸುವಾಗ ಯಾರಿಂದ ಖರೀದಿಸಬಾರದು, ಎಂಬುದು ಹಿಂದೂಗಳಿಗೆ ಈಗಲಾದರೂ ಗಮನಕ್ಕೆ ಬಂದಿರಬಹುದು!