
ಕೋಲಕಾತಾ (ಬಂಗಾಳ) – ನಂದಿಗ್ರಾಮದ ಮುಸ್ಲಿಮರು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ಗೆ ಮತ ಹಾಕಿದ್ದಾರೆ, ಹಾಗೂ ಹಿಂದೂಗಳು ನನಗೆ ಮತ ನೀಡಿದ್ದಾರೆ. ಆದ್ದರಿಂದ, ಈಗ ನಾನು ಆಯ್ಕೆಯಾಗಿದ್ದು, ನಂದಿಗ್ರಾಮದಲ್ಲಿ ಕೇವಲ ಹಿಂದೂಗಳಿಗಾಗಿ ಮಾತ್ರ ಕೆಲಸ ಮಾಡುತ್ತೇನೆ ಎಂದು ಮಮತಾ ಬ್ಯಾನರ್ಜಿ ಅವರನ್ನು ಸತತ ಎರಡನೇ ಬಾರಿಗೆ ಹೀನಾಯವಾಗಿ ಸೋಲಿಸಿದ ಭಾಜಪ ನಾಯಕ ಸುವೇಂದು ಅಧಿಕಾರಿ ವಿಜಯದ ನಂತರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
With a heart overflowing with humility and profound gratitude, I bow before the ‘Janata-Janardan’ of West Bengal.
Today’s historic mandate is not just a victory for the Bharatiya Janata Party; it is a resounding triumph for every Citizen, every Sanatani who dreamt of a ‘Sonar…— Suvendu Adhikari (@SuvenduWB) May 4, 2026
ಅಧಿಕಾರಿ, ಮಮತಾ ಬ್ಯಾನರ್ಜಿ ಅವರ ರಾಜಕೀಯ ಮುಗಿದಿದೆ. ನನ್ನ ಗೆಲುವು ಕೇವಲ ಭಾಜಪದ ಗೆಲುವಲ್ಲ, ಬದಲಿಗೆ ಪ್ರತಿಯೊಬ್ಬ ಸನಾತನಿ ವ್ಯಕ್ತಿಯ ಗೆಲುವಾಗಿದೆ. ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಅವರು ಈ ನೆಲದಲ್ಲಿ ಕಮಲ ಅರಳುವುದನ್ನು (ಭಾಜಪ ಆಯ್ಕೆಯಾಗುವುದನ್ನು) ಕಂಡಿದ್ದ ಕನಸು ನನಸಾಗಿದೆ. ಬಂಗಾಳದಲ್ಲಿ ಆಶೆಯ ಹೊಸ ಮುಂಜಾವು ಮೂಡಿದೆ. ಡಾ. ಮುಖರ್ಜಿ ಅವರು ಭಾರತೀಯ ಜನಸಂಘವನ್ನು ಸ್ಥಾಪಿಸಿದ್ದರು. ಮುಂದೆ ಇದೇ ಪಕ್ಷದ ಕೆಲವು ಮಾಜಿ ಸದಸ್ಯರು ಸೇರಿ ಭಾರತೀಯ ಜನತಾ ಪಕ್ಷವನ್ನು (ಭಾಜಪ) ಸ್ಥಾಪಿಸಿದ್ದರು.
“I will work only for Hindus in Nandigram!” – Suvendu Adhikari
After defeating Mamata Banerjee for the 2nd time, Adhikari says voting patterns were clear; Hindus backed him, others chose TMC.
Calls it not just BJP’s win, but a victory for every Sanatani.
Says vision of Syama… pic.twitter.com/ipwGxu4Div
— Sanatan Prabhat (@SanatanPrabhat) May 5, 2026
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ