ಮುಸಲ್ಮಾನ ಖೈದಿಯ ಹೊಡೆತದಿಂದ ಇನ್ನೊಬ್ಬ ಮುಸಲ್ಮಾನ ಖೈದಿಗೆ ಗಾಯ !

ತಳೋಜಾ ಮಧ್ಯವರ್ತಿ ಜೈಲಿನಲ್ಲಿನ ಘಟನೆ !

AI ಚಿತ್ರ

ತಳೋಜಾ (ರಾಯಗಡ ಜಿಲ್ಲೆ) – ತಳೋಜಾ ಮಧ್ಯವರ್ತಿ ಕಾರಾಗೃಹದ ಅಲ್ತಮಶ ಯೂಸುಫ್ ಶೇಖ್ ಮತ್ತು ಮುಬೀನ್ ಕಾದರ್ ಶೇಖ್ ಎಂಬ ಖೈದಿಗಳ ನಡುವೆ ನಡೆದ ಹೊಡೆದಾಟದಲ್ಲಿ ಒಬ್ಬ ಖೈದಿಯು ಗಾಯಗೊಂಡಿದ್ದಾನೆ. ಆರೋಪಿ ಮುಬೀನ್ ಅಲ್ತಮಶ್ ಬಳಿ ೧೦ ಸಾವಿರ ರೂಪಾಯಿಗಳ ಬೇಡಿಕೆಯಿಟ್ಟಿದ್ದನು; ಆದರೆ ಅವನು ಹಣ ನೀಡಲು ನಿರಾಕರಿಸಿದ್ದರಿಂದ ಆರೋಪಿಯು ಅವನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಗಳವಾಡಿದ್ದಾನೆ. ಮುಬೀನ್ ಅಲ್ತಮಶ್‌ನ ಹೊಟ್ಟೆ ಮತ್ತು ಕಿವಿಯ ಮೇಲೆ ಜೋರಾಗಿ ಗುದ್ದಿದ್ದಾನೆ. ಇದರಿಂದ ಅಲ್ತಮಶ್ ಗಂಭೀರವಾಗಿ ಗಾಯಗೊಂಡಿದ್ದು, ಅವನ ಬಾಯಿಯಿಂದ ರಕ್ತಸ್ರಾವವಾಗಿದೆ. ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮುಬೀನ್ ಕಾದರ್ ಶೇಖ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ಈ ರೀತಿ ಮುಸಲ್ಮಾನರ ಆಕ್ರಮಣಕಾರಿ ಪ್ರವೃತ್ತಿಯು ಇದರಿಂದ ಕಂಡುಬರುತ್ತದೆ !