
ಬೆಂಗಳೂರು – ನಟ ಪ್ರಕಾಶ್ ರಾಜ್ ಅವರು ರಾಮಾಯಣದ ಕಥೆಯನ್ನು ವಿಭಿನ್ನ ರೀತಿಯಲ್ಲಿ ಹೇಳಿದ್ದಕ್ಕಾಗಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
🚨 Case Filed Against Prakash Raj Over Ramayana Remarks
A criminal complaint has been lodged after actor Prakash Raj’s alleged offensive remarks on the Ramayana sparked outrage.
Advocate @SachdevaAmita approached the Delhi Police Cyber Cell, stating the comments were deliberate… pic.twitter.com/9UUApziMmF
— Sanatan Prabhat (@SanatanPrabhat) April 18, 2026
ಪ್ರಕಾಶ್ ರಾಜ್ ಹೇಳಿದ್ದೇನು?
ವೇದಿಕೆಯೊಂದರಲ್ಲಿ ಮಾತನಾಡುತ್ತಾ ಪ್ರಕಾಶ್ ರಾಜ್ ಅವರು, ‘ರಾಮ, ಲಕ್ಷ್ಮಣ ಮತ್ತು ಸೀತೆ ದಕ್ಷಿಣ ಭಾರತಕ್ಕೆ ಬಂದಾಗ, ಲಕ್ಷ್ಮಣನಿಗೆ ಹಸಿವಾಗುತ್ತದೆ. ಅಲ್ಲಿರುವ ಹಣ್ಣಿನ ತೋಟಕ್ಕೆ ಹೋಗಿ ‘ಹಣ್ಣುಗಳನ್ನು ತಿನ್ನೋಣ’ ಎಂದು ಲಕ್ಷ್ಮಣ ಹೇಳುತ್ತಾನೆ. ಎಲ್ಲರೂ ಹಣ್ಣುಗಳನ್ನು ತಿನ್ನುತ್ತಾರೆ. ಆಗ ಅಲ್ಲಿಗೆ ಬಂದ ಶೂರ್ಪಣಖಿ ತನ್ನ ಸಹೋದರ ರಾವಣನಿಗೆ, ‘ಯಾರೋ ಹಣ್ಣುಗಳನ್ನು ತಿನ್ನುತ್ತಿದ್ದಾರೆ’ ಎಂದು ಹೇಳುತ್ತಾಳೆ. ಅದಕ್ಕೆ ರಾವಣ, ‘ಅವರಿಗೆ ಹಸಿವಾಗಿರಬಹುದು, ತಿನ್ನಲಿ’ ಎನ್ನುತ್ತಾನೆ. ಮುಂದೆ ರಾವಣ ಹಣ ಕೇಳುತ್ತಾನೆ; ಆದರೆ ರಾಮ ‘ನನ್ನ ಬಳಿ ಹಣವಿಲ್ಲ’ ಎಂದು ಹೇಳುತ್ತಾನೆ. ಆಗ ರಾವಣ, ‘ನಾನು ೨೦% ಶೇಕಡಾ ರಿಯಾಯಿತಿ ನೀಡುತ್ತೇನೆ’ ಎನ್ನುತ್ತಾನೆ. ಹಣವೇ ಇಲ್ಲ ಎಂದ ಮೇಲೆ ರಿಯಾಯಿತಿ ನೀಡಿ ಏನು ಉಪಯೋಗ? ಅದೇ ರೀತಿ ನಮ್ಮ ಮೇಲೆ ಹಿಂದಿ ಹೇರಬೇಡಿ, ಇಲ್ಲಿಗೆ ಬಂದು ನೀವು ಮಲಯಾಳಂ ಕಲಿಯಿರಿ. ನಾವು ಗೋಮಾಂಸ ಉತ್ಸವವನ್ನು (ಬೀಫ್ ಫೆಸ್ಟ್) ಆಚರಿಸುತ್ತೇವೆ’ ಎಂದು ಹೇಳಿದ್ದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ