|

ಅಲಿಬಾಗ್ – ವಿದ್ಯುತ್ ಬಿಲ್ ಪಾವತಿಸದ ಗ್ರಾಹಕರ ವಿರುದ್ಧ ‘ಮಹಾವಿತರಣ’ವು ವಸೂಲಿ ಅಭಿಯಾನವನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ವಸೂಲಿಗಾಗಿ ಹೋದ ಮಹಾವಿತರಣ ತಂಡದ ಮೇಲೆ ಇಬ್ಬರು ಮುಸ್ಲಿಂ ವ್ಯಕ್ತಿಗಳು ಹಲ್ಲೆ ನಡೆಸಿ, ನಿಂದಿಸಿದ್ದಾರೆ. ಈ ಪ್ರಕರಣದಲ್ಲಿ ಮಹಾವಿತರಣದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಮುಸದ್ದಿಕ್ ಜೈನುದ್ದೀನ್ ಚೌಧರಿ ಮತ್ತು ಅರ್ಫಾನ್ ಮುನವರ್ ಚೌಧರಿ ಎಂಬುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾಂಡ್ವಿ ಮೊಹಲ್ಲಾ ಪ್ರದೇಶದ ಅಖ್ತಾರಿ ಜೈನುದ್ದೀನ್ ಚೌಧರಿ ಎಂಬುವವರ 68,280 ರೂಪಾಯಿಗಳ ವಿದ್ಯುತ್ ಬಿಲ್ ಬಾಕಿ ಇತ್ತು. ಇದರ ವಸೂಲಿಗೆ ಹೋದ ತಂಡಕ್ಕೆ ಮುಸದ್ದಿಕ್ ಜೈನುದ್ದೀನ್ ಚೌಧರಿ, ‘ನಮ್ಮ ಬಳಿ ಹಣವಿಲ್ಲ’ ಎಂದು ಹೇಳಿ ಬಾಕಿ ಬಿಲ್ ಪಾವತಿಸಲು ನಿರಾಕರಿಸಿದನು. (‘ತಪ್ಪು ಮಾಡಿ ಮೇಲೆರಿಗಿ ಬೀಳುವ’ ಸ್ವಭಾವದ ಮತಾಂಧರು! – ಸಂಪಾದಕರು) ‘ಒಂದು ವೇಳೆ ಬಿಲ್ ಪಾವತಿಸದಿದ್ದರೆ, ನಿಯಮದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕಾಗುತ್ತದೆ’ ಎಂದು ಸಿಬ್ಬಂದಿ ತಿಳಿಸಿದರು. ಇದರಿಂದ ಆಕ್ರೋಶಗೊಂಡ ಮುಸದ್ದಿಕ್ ಜೈನುದ್ದೀನ್ ಚೌಧರಿ ಮತ್ತು ಅರ್ಫಾನ್ ಮುನವರ್ ಚೌಧರಿ, ಮಹಾವಿತರಣದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಲ್ಲೆ ಮಾಡಿದ್ದಲ್ಲದೆ, ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. (ಮುಸ್ಲಿಂ ಪ್ರದೇಶಗಳಿಗೆ ವಸೂಲಿಗೆ ಹೋಗುವಾಗ ಮಹಾವಿತರಣವು ಪೊಲೀಸ್ ಪಡೆಯನ್ನು ಕರೆದುಕೊಂಡು ಹೋಗಬೇಕೆಂಬುದನ್ನು ಸಮಯೋಚಿತವಾಗಿ ನಿರ್ಧರಿಸಲಿ! – ಸಂಪಾದಕರು)
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!