ದೆಹಲಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ದ ವಿವಿಧ ಗಣ್ಯರಿಗೆ ಆಮಂತ್ರಣ ! : Sanatan Rashtra Shankhanad Mahotsav Delhi

ನವದೆಹಲಿ – ‘ರಾಷ್ಟ್ರೀಯ ಸುರಕ್ಷಾ ಮತ್ತು ಸಂಸ್ಕೃತಿಕರಣ’ ಈ ಉದ್ದೇಶದಿಂದ ಸನಾತನ ಸಂಸ್ಥೆಯ ವತಿಯಿಂದ ಡಿಸೆಂಬರ್ ೧೩ ಮತ್ತು ೧೪ ರಂದು ದೆಹಲಿಯಲ್ಲಿ ‘ಭಾರತ ಮಂಡಪಮ್’ ಇಲ್ಲಿ ಆಯೋಜಿಸಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ದ ನಿಮಿತ್ತ ಇತ್ತೀಚಿಗೆ ವಿವಿಧ ಗಣ್ಯರಿಗೆ ಆಮಂತ್ರಣ ನೀಡಲಾಯಿತು.


ಎಡದಿಂದ ಭಾಜಪದ ರಾಷ್ಟ್ರೀಯ ಕಾರ್ಯದರ್ಶಿ ಶ್ರೀ. ಬಿ. ಎಲ್. ಸಂತೋಷ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ, ಮತ್ತು ‘ಸುದರ್ಶನ ನ್ಯೂಸ್’ ವಾರ್ತಾ ವಾಹಿನಿಯ ಸಂಸ್ಥಾಪಕ ಶ್ರೀ. ಸುರೇಶ್ ಚವ್ಹಾಣಕೆ


ಎಡದಿಂದ ‘ಸುದರ್ಶನ ನ್ಯೂಸ್’ ವಾರ್ತಾ ವಾಹಿನಿಯ ಸಂಸ್ಥಾಪಕ ಶ್ರೀ. ಸುರೇಶ ಚವ್ಹಾಣಕೆ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಕಾರ್ಯವಾಹ ಶ್ರೀ. ದತ್ತಾತ್ರೇಯ ಹೊಸಬಾಳೆ

ಎಡದಿಂದ ರಾಷ್ಟ್ರೀಯ ಸುರಕ್ಷಾ ಪರೀಷತ್ ಸಚಿವಾಲಯದ ಮಾಜಿ ಮುಖ್ಯ ಸೈನಿಕ ಸಲಹೆಗಾರ ಲೆಫ್ಟನೆಂಟ್ ಜನರಲ ವಿನೋದ್ ಖಂದಾರೆ (ನಿವೃತ್ತ) ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರದತ್ತ ಪಿಂಗಳೆ

ಎಡದಿಂದ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರದತ್ತ ಪಿಂಗಳೆ ಮತ್ತು ಆಮಂತ್ರಣ ಸ್ವೀಕರಿಸುತ್ತಿರುವ ಅಖಿಲ ವಿಶ್ವ ಗಾಯಿತ್ರಿ ಪರಿವಾರದ ಮಾರ್ಗದರ್ಶಕ ಡಾ. ಚಿನ್ಮಯ ಪಾಂಡ್ಯ