ಪನವೇಲ್-ನಾಂದೇಡ ಎಕ್ಸ್‌ಪ್ರೆಸ್‌ ನಲ್ಲಿ ‘ಗಜವಾ-ಎ-ಹಿಂದ್ 2047’ ಎಂದು ಬರೆದಿರುವುದು ಪತ್ತೆ!

ಮಾಜಿ ಭಾರತೀಯ ಆಡಳಿತಾಧಿಕಾರಿ ಅವಿನಾಶ ಧರ್ಮಾಧಿಕಾರಿ ಅವರಿಂದ ಪ್ರಕರಣ ಬಹಿರಂಗ

(ಗಜವಾ-ಎ-ಹಿಂದ್ ಎಂದರೆ ಭಾರತದ ಇಸ್ಲಾಮೀಕರಣಕ್ಕಾಗಿ ಘೋಷಿಸಲಾದ ಯುದ್ಧ)

ಮುಂಬಯಿ – ಪನವೇಲ್-ನಾಂದೇಡ ಎಕ್ಸ್‌ಪ್ರೆಸ್‌ ನ ಹವಾನಿಯಂತ್ರಿತ ಬೋಗಿಯ ಶೌಚಾಲಯದ ಗೋಡೆಯ ಮೇಲೆ ‘ಗಜವಾ-ಎ-ಹಿಂದ್ 2047’ ಎಂದು ಬರೆದಿರುವುದನ್ನು ಮಾಜಿ ಭಾರತೀಯ ಆಡಳಿತಾತ್ಮಕ ಅಧಿಕಾರಿ (ಐಎಎಸ್) ಅವಿನಾಶ ಧರ್ಮಾಧಿಕಾರಿ ಅವರಿಗೆ ಕಂಡುಬಂದಿದೆ. ಈ ವಿಚಾರವನ್ನು ಅವರು ‘ಫೇಸ್‌ಬುಕ್’ನಲ್ಲಿ ಬರೆದು ಬಹಿರಂಗಪಡಿಸಿದ್ದಾರೆ. ಈ ಪ್ರಕರಣವು ಅತ್ಯಂತ ಗಂಭೀರ ಮತ್ತು ಕಳವಳಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಅವರು,

1. ದೇಶವು ‘ವಿಕಸಿತ ಭಾರತ 2047 ’ ರ ಕನಸಿನ ಕಡೆಗೆ ಸಾಗುತ್ತಿರುವಾಗ, ಇಂತಹ ಘಟನೆಗಳು ಸಮಾಜದಲ್ಲಿ ಗೊಂದಲ ಮತ್ತು ಅಸುರಕ್ಷತೆಯನ್ನು ನಿರ್ಮಿಸಬಹುದು. ಆದ್ದರಿಂದ, ಈ ಪ್ರಕರಣದ ಬಗ್ಗೆ ರೈಲ್ವೆ ಆಡಳಿತ ಮತ್ತು ಪೊಲೀಸರು ತನಿಖೆ ನಡೆಸಬೇಕು. ಸಾಮಾನ್ಯ ನಾಗರಿಕರು ಕೂಡ ಎಚ್ಚರದಿಂದ ಇರಬೇಕು ಮತ್ತು ಇಂತಹ ಘಟನೆಗಳ ವಿರುದ್ಧ ಧ್ವನಿ ಎತ್ತಬೇಕು.

2. ‘ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನಿಬೋಧತ |’ (ಏಳಿರಿ, ಎಚ್ಚರಗೊಳ್ಳಿರಿ ಮತ್ತು ಗುರಿ ಮುಟ್ಟುವವರೆಗೆ ನಿಲ್ಲಬೇಡಿ). ದೇಶದ ಏಕತೆ ಮತ್ತು ಸಮೃದ್ಧಿಯ ಗುರಿಯನ್ನು ಸಾಧಿಸಲು ಒಗ್ಗೂಡಿರಿ. ಭಾರತ್ ಮಾತಾ ಕಿ ಜೈ, ಸಮರ್ಥ ಭಾರತ, ಶ್ರೇಷ್ಠ ಭಾರತ.

ಪೋಸ್ಟ್‌ನಲ್ಲಿ ಅವರು ರೈಲ್ವೆ ಆಡಳಿತಕ್ಕೆ, ‘ಇಂತಹ ವಿಷಯಗಳನ್ನು ಪರಿಶೀಲಿಸಲಾಗುತ್ತದೆಯೇ? ಈ ಬಗ್ಗೆ ಸಮಾಜವು ಯಾವ ನಿಲುವನ್ನು ತೆಗೆದುಕೊಳ್ಳಬೇಕು?’ ಎಂದು ಪ್ರಶ್ನಿಸಿದ್ದಾರೆ.

ಸಂಪಾದಕೀಯ ನಿಲುವು

  • ಕೃತ್ಯವನ್ನು ಯಾರು ಮಾಡಿದ್ದಾರೆ ಎಂದು ಬೇರೆ ಹೇಳುವ ಅಗತ್ಯವಿಲ್ಲ. ಅಂತಹವರನ್ನು ಕೂಡಲೇ ಪತ್ತೆ ಹಚ್ಚಿ ಜೈಲಿಗೆ ಹಾಕಬೇಕು!
  • ‘ಗಜವಾ-ಎ-ಹಿಂದ್’ ಕನಸು ಕಾಣುವವರಿಗೆ, ಭಾರತವು ‘ಹಿಂದೂ ರಾಷ್ಟ್ರ’ವಾಗಿಯೇ ಪ್ರತಿಕ್ರಿಯಿಸಲಿದೆ.