ಬ್ರಾಹ್ಮಣರ ಬಗ್ಗೆ ಪೀಟರ್ ನವಾರೊ ಅವರ ಹೇಳಿಕೆಗೆ ಕಾಂಗ್ರೆಸ್ ಬೆಂಬಲ!
(ಸಾಮಾನ್ಯವಾಗಿ ದೊಡ್ಡದಾದ ಮತ್ತು ಪ್ರಸಿದ್ಧ ಸಂಸ್ಥೆಗಳನ್ನು ‘ಕಾರ್ಪೊರೇಟ್’ ಎಂದು ಕರೆಯಲಾಗುತ್ತದೆ.)

ನವದೆಹಲಿ – ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಣಿಜ್ಯ ಸಲಹೆಗಾರ ಪೀಟರ್ ನವರೊ ಅವರು ‘ಭಾರತದ ಬ್ರಾಹ್ಮಣರು ರಷ್ಯಾದ ತೈಲದಿಂದ ಲಾಭಗಳಿಸುತ್ತಾರೆ’ ಎಂದು ವ್ಯಂಗ್ಯವಾದ ಹೇಳಿಕೆ ನೀಡಿದ್ದರು. ಈಗ ಕಾಂಗ್ರೆಸ್ ನಾಯಕ ಉದಿತ್ ರಾಜ್ ಅವರು ಆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
मैं @RealPNavarro से पूरी तरह सहमत हूँ। ज्ञात रहे कि पीटर नवरो ट्रम्प के सलाहकार हैं । उन्होंने ने कहा रूस से ब्राह्मण सस्ता तेल ख़रीद कर मुनाफा कमा रहें है और इसका फ़ायदा आम जानता को नहीं मिल रहा है । दरअसल, निजी भारतीय तेल शोधक ऊँची जातियों से हैं और तथाकथित निचली जातियों को…
— Dr. Udit Raj (@Dr_Uditraj) September 1, 2025
ರಾಜ್ ಅವರು ‘ಎಕ್ಸ್’ನಲ್ಲಿ ಈ ಕುರಿತು ಪೋಸ್ಟ್ ಮಾಡಿ, ನವರೊ ಅವರ ಹೇಳಿಕೆಯು ವಾಸ್ತವಿಕವಾಗಿ ಯೋಗ್ಯವಾಗಿದೆ. ಭಾರತದಲ್ಲಿ ಕೇವಲ ಉನ್ನತ ಜಾತಿಯ ವ್ಯಾಪಾರಿಗಳು ರಷ್ಯಾದಿಂದ ತೈಲ ಖರೀದಿಸಿ ಲಾಭ ಗಳಿಸುತ್ತಿದ್ದಾರೆ ಮತ್ತು ಸಾಮಾನ್ಯ ಭಾರತೀಯರಿಗೆ ಅದರ ಯಾವುದೇ ಪ್ರಯೋಜನ ಸಿಗುತ್ತಿಲ್ಲ. ಹಿಂದುಳಿದ ಜಾತಿಗಳು ಮತ್ತು ದಲಿತರಿಗೆ ‘ಕಾರ್ಪೊರೇಟ್’ ಜಗತ್ತಿನಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಇನ್ನೂ 100 ವರ್ಷಗಳು ಬೇಕಾಗಬಹುದು ಎಂದು ರಾಜ್ ಹೇಳಿದ್ದಾರೆ.
🚨 Congress backs Peter Navarro’s anti-Brahmin remarks!
👤 Udit Raj echoes him, claiming it’ll take 100 yrs for Dalits & OBCs to build corporate houses.
🪤 A clear ploy to divide Hindus on caste lines!
🤔 If Congress truly cared for backward castes, why did it do NOTHING in… https://t.co/lGyz3ZADxY pic.twitter.com/gxC6YNF9hH
— Sanatan Prabhat (@SanatanPrabhat) September 2, 2025
ಸಂಪಾದಕೀಯ ನಿಲುವು
|
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!