ನಮ್ಮ ದೇಶ, ನಮ್ಮ ರಾಷ್ಟ್ರ ಮೊದಲು ಎಂಬ ರಾಷ್ಟ್ರೀಯ ಹಿತಾಸಕ್ತಿಯ ನಿಲುವನ್ನು ವ್ಯಾಪಾರಿಗಳು ತೆಗೆದುಕೊಂಡಿದ್ದಾರೆ!

ಪುಣೆ – ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿಯ ಸಂದರ್ಭದಲ್ಲಿ, ಟರ್ಕಿ ದೇಶವು ಭಯೋತ್ಪಾದನೆಯನ್ನು ಪೋಷಿಸುವ ಪಾಕಿಸ್ತಾನದ ಪರವಾಗಿ ನಿಂತಿದೆ. ಟರ್ಕಿಯು ಪಾಕಿಸ್ತಾನವನ್ನು ಬೆಂಬಲಿಸಿದ್ದರಿಂದ ಅನೇಕ ವ್ಯಾಪಾರಿಗಳು ಆಕ್ರಮಣಕಾರಿ ನಿಲುವು ತೆಗೆದುಕೊಂಡು ಟರ್ಕಿಯ ವಸ್ತುಗಳನ್ನು ಬಹಿಷ್ಕರಿಸಿದ್ದಾರೆ. ವ್ಯಾಪಾರಿಗಳು ನಮ್ಮ ದೇಶ, ನಮ್ಮ ರಾಷ್ಟ್ರ ಮೊದಲು ಎಂಬ ನಿಲುವನ್ನು ತೆಗೆದುಕೊಂಡಿದ್ದಾರೆ. ‘ಬ್ಯಾನ್ ಟರ್ಕಿ’ ಎಂಬ ಟ್ರೆಂಡ್ ಅನ್ನು ನಡೆಸುವ ಮೂಲಕ ವ್ಯಾಪಾರಿಗಳು ಟರ್ಕಿಯ ಸೇಬುಗಳನ್ನು ಬಹಿಷ್ಕರಿಸಿದ್ದಾರೆ, ಹಾಗೂ ಟರ್ಕಿಯ ಸೇಬುಗಳ ಬದಲಿಗೆ ಇರಾನ್, ವಾಷಿಂಗ್ಟನ್ ಮತ್ತು ನ್ಯೂಜಿಲೆಂಡ್ ಸೇಬುಗಳಿಗೆ ಆದ್ಯತೆ ನೀಡಿದ್ದಾರೆ. ಇರಾನ್, ವಾಷಿಂಗ್ಟನ್ ಮತ್ತು ನ್ಯೂಜಿಲೆಂಡ್ ಸೇಬುಗಳ ಬೆಲೆಯಲ್ಲಿ ಒಂದು ಪೆಟ್ಟಿಗೆಗೆ 200 ರಿಂದ 300 ರೂಪಾಯಿಗಳಷ್ಟು ಏರಿಕೆಯಾಗಿದೆ ಎಂದು ಮಾರ್ಕೆಟ್ ಯಾರ್ಡ್ನ ಸೇಬುಗಳ ದಲ್ಲಾಳಿ ‘ಶ್ರೀ ಗುರುದೇವ ದತ್ತ ಫ್ರೂಟ್ ಏಜೆನ್ಸಿ’ಯ ಸತ್ಯಜಿತ್ ಝೆಂಡೆ ತಿಳಿಸಿದ್ದಾರೆ.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ