ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರಿಂದ ಔರಂಗಜೇಬನ ಬೆಂಬಲ

ನವದೆಹಲಿ: ಔರಂಗಜೇಬ ಕ್ರೂರಿಯಾಗಿರಲಿಲ್ಲ, ಬದಲಿಗೆ ಅಖಂಡ ಭಾರತವನ್ನು ನಿರ್ಮಿಸಿದ ಬಾದಶಾಹ ಆಗಿದ್ದ. ಚಲನಚಿತ್ರಗಳನ್ನು ಮಾಡುವ ಮೂಲಕ ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಸುದ್ದಿವಾಹಿನಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ. ಅಬು ಆಜ್ಮಿ ಅವರ ಔರಂಗಜೇಬನ ಹೇಳಿಕೆಯನ್ನು ಸಮರ್ಥಿಸುವಾಗ ಮಸೂದ್ ಮಾತನಾಡುತ್ತಿದ್ದರು.
ಇಮ್ರಾನ್ ಮಸೂದ್, “ಜನರಿಗೆ ಸರಿಯಾದ ಜ್ಞಾನ ಸಿಗಬೇಕು. ಔರಂಗಜೇಬ 49 ವರ್ಷಗಳ ಕಾಲ ಈ ದೇಶದ ಬಾದಶಾಹ ಆಗಿದ್ದ, ಅವನು ಕ್ರೂರಿಯಾಗಲು ಹೇಗೆ ಸಾಧ್ಯ? ಅವನ ಆಳ್ವಿಕೆಯಲ್ಲಿ ಜಿಡಿಪಿ (ಒಟ್ಟು ರಾಷ್ಟ್ರೀಯ ಉತ್ಪನ್ನ) ಎಲ್ಲಿತ್ತು? ಕೈಲಾಸ ಮಾನಸಸರೋವರವನ್ನು ಯಾರು ಗೆದ್ದರು? ಅಫ್ಘಾನಿಸ್ತಾನ, ಬರ್ಮಾ ಇತ್ಯಾದಿಗಳವರೆಗಿನ ಅಖಂಡ ಭಾರತವನ್ನು ಯಾರು ನಿರ್ಮಿಸಿದರು? ಇದೆಲ್ಲವೂ ಔರಂಗಜೇಬನ ಕಾಲದಲ್ಲಿ ನಡೆಯಿತು. ದ್ವೇಷದಿಂದ ತುಂಬಿರುವ ಭಾಜಪ ಈ ದೇಶವನ್ನು ಎಲ್ಲಿಗೆ ಕೊಂಡೊಯ್ಯುತ್ತದೆ? ದ್ವೇಷದ ರಾಜಕಾರಣ ದೇಶಕ್ಕೆ ಹಾನಿ ಮಾಡುತ್ತದೆ. 25 ಕೋಟಿ ಜನರನ್ನು ಕಡೆಗಣಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ