ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರಿಂದ ಔರಂಗಜೇಬನ ಬೆಂಬಲ

ನವದೆಹಲಿ: ಔರಂಗಜೇಬ ಕ್ರೂರಿಯಾಗಿರಲಿಲ್ಲ, ಬದಲಿಗೆ ಅಖಂಡ ಭಾರತವನ್ನು ನಿರ್ಮಿಸಿದ ಬಾದಶಾಹ ಆಗಿದ್ದ. ಚಲನಚಿತ್ರಗಳನ್ನು ಮಾಡುವ ಮೂಲಕ ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಸುದ್ದಿವಾಹಿನಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ. ಅಬು ಆಜ್ಮಿ ಅವರ ಔರಂಗಜೇಬನ ಹೇಳಿಕೆಯನ್ನು ಸಮರ್ಥಿಸುವಾಗ ಮಸೂದ್ ಮಾತನಾಡುತ್ತಿದ್ದರು.
ಇಮ್ರಾನ್ ಮಸೂದ್, “ಜನರಿಗೆ ಸರಿಯಾದ ಜ್ಞಾನ ಸಿಗಬೇಕು. ಔರಂಗಜೇಬ 49 ವರ್ಷಗಳ ಕಾಲ ಈ ದೇಶದ ಬಾದಶಾಹ ಆಗಿದ್ದ, ಅವನು ಕ್ರೂರಿಯಾಗಲು ಹೇಗೆ ಸಾಧ್ಯ? ಅವನ ಆಳ್ವಿಕೆಯಲ್ಲಿ ಜಿಡಿಪಿ (ಒಟ್ಟು ರಾಷ್ಟ್ರೀಯ ಉತ್ಪನ್ನ) ಎಲ್ಲಿತ್ತು? ಕೈಲಾಸ ಮಾನಸಸರೋವರವನ್ನು ಯಾರು ಗೆದ್ದರು? ಅಫ್ಘಾನಿಸ್ತಾನ, ಬರ್ಮಾ ಇತ್ಯಾದಿಗಳವರೆಗಿನ ಅಖಂಡ ಭಾರತವನ್ನು ಯಾರು ನಿರ್ಮಿಸಿದರು? ಇದೆಲ್ಲವೂ ಔರಂಗಜೇಬನ ಕಾಲದಲ್ಲಿ ನಡೆಯಿತು. ದ್ವೇಷದಿಂದ ತುಂಬಿರುವ ಭಾಜಪ ಈ ದೇಶವನ್ನು ಎಲ್ಲಿಗೆ ಕೊಂಡೊಯ್ಯುತ್ತದೆ? ದ್ವೇಷದ ರಾಜಕಾರಣ ದೇಶಕ್ಕೆ ಹಾನಿ ಮಾಡುತ್ತದೆ. 25 ಕೋಟಿ ಜನರನ್ನು ಕಡೆಗಣಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ