
ನವದೆಹಲಿ – ಅಲಿಗಡ ಮುಸ್ಲಿಂ ವಿದ್ಯಾಪೀಠದ ಸಂಸ್ಥಾಪಕ ಸರ್ ಸೈಯದ್ ಅಹ್ಮದ್ ಖಾನ್ (೧೮೧೭ -೧೮೯೮) ಇವರ ಕುರಿತು ಮೊದಲು ಆತ್ಮಚರಿತ್ರೆಯ ಚಲನಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಓಟಿಟಿ (ಓ ಟಿ ಟಿ ಎಂದರೆ ಓವರ್ ದ ಟಾಪ್’ ಆ್ಯಪ್ ಮೂಲಕ ಚಲನಚಿತ್ರ, ಧಾರಾವಾಹಿಗಳು ಮುಂತಾದ ಕಾರ್ಯಕ್ರಮ ನೋಡಬಹುದು.) ವೇದಿಕೆಯಲ್ಲಿ ಪ್ರಸಾರವಾಗಿದೆ; ಆದರೆ ದೂರದರ್ಶನ (ಪ್ರಸಾರ ಭಾರತೀಯು) ಓಟಿಟಿಯಲ್ಲಿ ಅದನ್ನು ಪ್ರಸಾರ ಮಾಡಲು ನಿರಾಕರಿಸಿದೆ. ‘ಸರ್ ಸೈಯದ್ ಅಹಮದ್ ಖಾನ್:’ ದ ಮಸೀಹಾ’. ಈ ಶೀರ್ಷಿಕೆಯ ಚಲನಚಿತ್ರದ ಪ್ರಕಾಶನ ಇತ್ತೀಚಿಗೆ ಅಲಿಗಡ ಮುಸ್ಲಿಂ ವಿದ್ಯಾಪೀಠದ ಕುಲಗುರು ನೈಮ ಖಾತೂನ್ ಇವರಿಂದ ಬಹಳ ಉತ್ಸಾಹದಲ್ಲಿ ಮಾಡಲಾಯಿತು.
ಈ ಚಲನಚಿತ್ರದ ನಿರ್ಮಾಪಕರು ಮತ್ತು ಮುಖ್ಯ ನಾಯಕ ಶೋಹೇಬ್ ಚೌಧರಿ ಇವರು, ದೂರದರ್ಶನಕ್ಕಾಗಿ ನಾನು ನಿರ್ಮಿಸಿರುವ ಒಂದು ಧಾರಾವಾಹಿ ದೂರದರ್ಶನದ ಇತಿಹಾಸದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಸಮಯ ಪ್ರಸಾರವಾಗಿತ್ತು; ಆದರೆ ದೂರದರ್ಶನದ ಓಟಿಟಿ ವೇದಿಕೆಯಲ್ಲಿ ಪ್ರಸಾರ ಮಾಡುವುದಕ್ಕಾಗಿ ನಾನು ತಯಾರಿಸುವ ಚಲನಚಿತ್ರ ಅಯೋಗ್ಯ ಎಂದು ಘೋಷಿಸಲಾಗಿದೆ, ಇದು ಆಘಾತಕಾರಿ ಆಗಿದೆ. ದೂರದರ್ಶನವು ಅವರ ರಾಜಕೀಯ ಮಾಲಕರನ್ನು ಸಂತೋಷ ಪಡಿಸುವುದಕ್ಕಾಗಿ ನನ್ನ ಪ್ರಸ್ತಾವ ನಿರಾಕರಿಸಿದ್ದಾರೆ’, ಎಂದು ಕಾಣುತ್ತದೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!
ಮಾವ ಅತ್ಯಾಚಾರ ಮಾಡಿದ್ದಾನೆಂದು ಹೇಳಿದ ಕೂಡಲೇ ಪತ್ನಿಗೆ ತಲಾಖ್ ನೀಡಿದ ಪತಿ ರೆಹಾನ್ !
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ