|

ಮುಂಬಯಿ(ಮಹಾರಾಷ್ಟ್ರ) – ಲೆಜಿಮ್ ನಮ್ಮ ಸಾಂಪ್ರದಾಯಿಕ ಆಟವಾಗಿದೆ. ಹಾಗಾಗಿ ಛತ್ರಪತಿ ಸಂಭಾಜಿ ಮಹಾರಾಜ ಇವರು ಲೆಜಿಮ್ ಆಡುತ್ತಿರಲಿಲ್ಲ ಎಂದು ಹೇಗೆ ಹೇಳಲು ಸಾಧ್ಯವಿಲ್ಲ ? ಅದು ಪ್ರಶ್ನೆಯಾಗಿತ್ತು. ಛತ್ರಪತಿ ಸಂಭಾಜಿ ಮಹಾರಾಜರು ಬುರ್ಹಾನ್ಪುರದ ಮೇಲೆ ದಾಳಿ ಮಾಡಿದ್ದರು. ಅಲ್ಲಿಂದ ಅವರು ಗೆದ್ದ ನಂತರ ರಾಯಗಡಕ್ಕೆ ಬಂದಿದ್ದರು. ಈ ಸಮಯದಲ್ಲಿ ಅವರು ಕೇವಲ 20 ವರ್ಷದವರಾಗಿದ್ದರು. 20 ವರ್ಷದ ರಾಜ ಲೆಜಿಮ್ ಆಡುತ್ತಿದ್ದರೆ. ಅದರಲ್ಲಿ ಏನು ತಪ್ಪಿದೆ ? ನನಗೆ ಅನಿಸಿತು; ಆದ್ದರಿಂದ ನೃತ್ಯವನ್ನು ಚಲನಚಿತ್ರೀಕರಿಸಿದೆ; ಆದರೆ ಮಹಾರಾಜರು ಲೆಜಿಮ್ ಆಡಿರುವುದು ಶಿವಾಜಿ ಮಹಾರಾಜ ಪ್ರೇಮಿಗಳ ಭಾವನೆಗಳಿಗೆ ನೋವುಂಟಾದರೆ, ಆ ದೃಶ್ಯವನ್ನು ತೆಗೆದುಹಾಕಲಾಗುವುದು. ಲೆಜಿಮ್ ಚಲನಚಲನಚಿತ್ರ ಅಥವಾ ಮಹಾರಾಜಗಿಂತ ದೊಡ್ಡದಲ್ಲ. ಹಾಗಾಗಿ ನಾವು ಖಂಡಿತವಾಗಿಯೂ ಆ ದೃಶ್ಯವನ್ನು ತೆಗೆದುಹಾಕುತ್ತೇವೆ. ಐತಿಹಾಸಿಕ ವಿಷಯಗಳ ಬಗ್ಗೆ ಬಹಳಷ್ಟು ತಿಳಿದಿರುವ ಮನಸೆಯ ಅಧ್ಯಕ್ಷ ರಾಜ್ ಠಾಕ್ರೆ ಅವರಿಂದ ಸಲಹೆ ಪಡೆಯಲು ನಾವು ನಿರ್ಧರಿಸಿದೆವು. ಅವರೂ ಕೂಡ ಲೇಜಿಮ್ ನೃತ್ಯ ತೆಗೆಯುವಂತೆ ಹೇಳಿದರು, ಎಂದು ನಿರ್ದೇಶಕ ಲಕ್ಷ್ಮಣ ಉತೆಕರ ಇವರು ಹೇಳಿದರು.
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ