|

ಮುಂಬಯಿ(ಮಹಾರಾಷ್ಟ್ರ) – ಲೆಜಿಮ್ ನಮ್ಮ ಸಾಂಪ್ರದಾಯಿಕ ಆಟವಾಗಿದೆ. ಹಾಗಾಗಿ ಛತ್ರಪತಿ ಸಂಭಾಜಿ ಮಹಾರಾಜ ಇವರು ಲೆಜಿಮ್ ಆಡುತ್ತಿರಲಿಲ್ಲ ಎಂದು ಹೇಗೆ ಹೇಳಲು ಸಾಧ್ಯವಿಲ್ಲ ? ಅದು ಪ್ರಶ್ನೆಯಾಗಿತ್ತು. ಛತ್ರಪತಿ ಸಂಭಾಜಿ ಮಹಾರಾಜರು ಬುರ್ಹಾನ್ಪುರದ ಮೇಲೆ ದಾಳಿ ಮಾಡಿದ್ದರು. ಅಲ್ಲಿಂದ ಅವರು ಗೆದ್ದ ನಂತರ ರಾಯಗಡಕ್ಕೆ ಬಂದಿದ್ದರು. ಈ ಸಮಯದಲ್ಲಿ ಅವರು ಕೇವಲ 20 ವರ್ಷದವರಾಗಿದ್ದರು. 20 ವರ್ಷದ ರಾಜ ಲೆಜಿಮ್ ಆಡುತ್ತಿದ್ದರೆ. ಅದರಲ್ಲಿ ಏನು ತಪ್ಪಿದೆ ? ನನಗೆ ಅನಿಸಿತು; ಆದ್ದರಿಂದ ನೃತ್ಯವನ್ನು ಚಲನಚಿತ್ರೀಕರಿಸಿದೆ; ಆದರೆ ಮಹಾರಾಜರು ಲೆಜಿಮ್ ಆಡಿರುವುದು ಶಿವಾಜಿ ಮಹಾರಾಜ ಪ್ರೇಮಿಗಳ ಭಾವನೆಗಳಿಗೆ ನೋವುಂಟಾದರೆ, ಆ ದೃಶ್ಯವನ್ನು ತೆಗೆದುಹಾಕಲಾಗುವುದು. ಲೆಜಿಮ್ ಚಲನಚಲನಚಿತ್ರ ಅಥವಾ ಮಹಾರಾಜಗಿಂತ ದೊಡ್ಡದಲ್ಲ. ಹಾಗಾಗಿ ನಾವು ಖಂಡಿತವಾಗಿಯೂ ಆ ದೃಶ್ಯವನ್ನು ತೆಗೆದುಹಾಕುತ್ತೇವೆ. ಐತಿಹಾಸಿಕ ವಿಷಯಗಳ ಬಗ್ಗೆ ಬಹಳಷ್ಟು ತಿಳಿದಿರುವ ಮನಸೆಯ ಅಧ್ಯಕ್ಷ ರಾಜ್ ಠಾಕ್ರೆ ಅವರಿಂದ ಸಲಹೆ ಪಡೆಯಲು ನಾವು ನಿರ್ಧರಿಸಿದೆವು. ಅವರೂ ಕೂಡ ಲೇಜಿಮ್ ನೃತ್ಯ ತೆಗೆಯುವಂತೆ ಹೇಳಿದರು, ಎಂದು ನಿರ್ದೇಶಕ ಲಕ್ಷ್ಮಣ ಉತೆಕರ ಇವರು ಹೇಳಿದರು.
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ