ಪೊಲೀಸರಿಂದ ದೂರು ದಾಖಲು !

ಮುಂಬಯಿ – ಇಲ್ಲಿಯ ಟಾಟಾ ಆಸ್ಪತ್ರೆಯ ಹೊರಗೆ ಉಚಿತ ಊಟ ನೀಡುವ ಓರ್ವ ಹಿಂದೂ ವೃದ್ಧ ವ್ಯಕ್ತಿ ಪ್ರತಿಯೊಬ್ಬರಿಗೂ ಊಟ ನೀಡುವಾಗ ‘ಜೈ ಶ್ರೀರಾಮು ಎಂದು ಹೇಳಲು ಹೇಳುತ್ತಿದ್ದರು. ಹಿಂದುಗಳಾಗಿದ್ದವರು ‘ಜೈ ಶ್ರೀರಾಮ’ ಎಂದು ಹೇಳುತ್ತಾ ಊಟ ತೆಗೆದುಕೊಳ್ಳುತ್ತಿದ್ದರು. ಈ ಸಮಯದಲ್ಲಿ ಓರ್ವ ಮುಸಲ್ಮಾನ ಮಹಿಳೆ ಊಟ ತೆಗೆದು ಕೊಳ್ಳುವಾಗ, ‘ಜೈ ಶ್ರೀ ರಾಮ’ ಹೇಳಲು ನಿರಾಕರಿಸಿದಳು. ಈ ಮುಸಲ್ಮಾನ ಮಹಿಳೆಯು ‘ಜೈ ಶ್ರೀ ರಾಮ್’ ಹೇಳಲು ಹೇಳಿದಾಗ ಆಕೆಯು ಉದ್ದಟವಾಗಿ ಕಾಲುಗಳನ್ನು ನೆಲಕ್ಕೆ ಅಪ್ಪಳಿಸುತ್ತಾ ‘ನಿಮ್ಮಪ್ಪನ ಜಾಗವೇ ಇದು ?’ ಎಂದು ಹೇಳುತ್ತಾ ಆ ವೃದ್ದನ ಮುಂದೆ ಕಿರುಚಾಡಿದಳು. ಅದಕ್ಕೆ ಆ ವೃದ್ಧ ಹಿಂದೂ ‘ಹೌದು ಇದು ನಮ್ಮ ಅಪ್ಪನದೇ ಆಗಿದೆ; ಆದರೆ ಇದು ನಿಮ್ಮ ಅಪ್ಪನದು ಆಗಿದೆಯಾ ? ಎಂದು ಮರು ಪ್ರಶ್ನಿಸಿದರು. ಇದನ್ನು ಓರ್ವ ಕಥಿತ ಸರ್ವ ಧರ್ಮಸಮಭಾವವುಳ್ಳ ಪತ್ರಕರ್ತನು ಈ ಘಟನೆಯನ್ನು ಚಿತ್ರಿಕರಣ ಮಾಡಿ ಆ ವೃದ್ಧರ ವರ್ತನೆ ಅಯೋಗ್ಯವಾಗಿದೆ ಎಂದು ಹೇಳಿದನು.
Police case is filed agnst this uncle . Need to urgently help him @AdvAshutoshBJP @NiteshNRane @HinduITCell @SureshChavhanke @VHPDigital @HinduHate https://t.co/LxfMBhcBki
— SanataniArchana ( Modi ka Parivar) (@ArchanaDilse) October 31, 2024
(ದೀಪಾವಳಿ ಆಚರಿಸಲು ಮುಸಲ್ಮಾನರು ವಿರೋಧಿಸುತ್ತಾರೆ. ಅಂತಹ ಘಟನೆಗಳು ಪತ್ರಕರ್ತರು ಚಿತ್ರಿಸುವುದಿಲ್ಲ ! ಆದರೆ ಡೋಂಗಿ ಸರ್ವಧರ್ಮ ಸಮಭಾವ ಉಳ್ಳ ಪತ್ರಕರ್ತರು ಹಿಂದುಗಳು ಅವರ ರಕ್ಷಣೆಗಾಗಿ ಏನಾದರೂ ಕ್ರಮ ಕೈಗೊಂಡರೆ ಅದರ ಕುರಿತು ಕೂಗಾಡುತ್ತಾರೆ. ಇದನ್ನು ತಿಳಿಯಿರಿ ! – ಸಂಪಾದಕರು) ಆಗ ಈ ವೃದ್ಧರು, ‘ಮಹಿಳೆ ಅಯೋಗ್ಯವಾಗಿದ್ದಾಳೆ’, ಎಂದು ಹೇಳಿದರು, ಈ ಘಟನೆಯಿಂದ ಮುಂಬಯಿ ಪೋಲಿಸರು ಮಾತ್ರ ತತ್ಪರತೆಯಿಂದ ವೃದ್ಧ ಹಿಂದೂವಿನ ವಿರುದ್ಧ ದೂರು ದಾಖಲಿಸಿದರು. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ಘಟನೆಯ ಸಂದರ್ಭದಲ್ಲಿ ಪರವಿರೋಧ ಪ್ರತಿಕ್ರಿಯೆಗಳು ಬರುತ್ತೇವೆ.
ಸಂಪಾದಕೀಯ ನಿಲುವು
|
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ