
ಬೆಂಗಳೂರು – ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಹೊನವಾಡ ಗ್ರಾಮದ ಮೇಲೆ ಕರ್ನಾಟಕ ವಕ್ಫ್ ಬೋರ್ಡ್ ತನ್ನ ಹಕ್ಕೆಂದು ದಾವೆ ಮಾಡಿದೆ. ಇಲ್ಲಿನ 1 ಸಾವಿರದ 200 ಎಕರೆ ಜಮೀನಿನ ಮೇಲೆ ಷಾ ಅಮಿನುದ್ದೀನ್ ದರ್ಗಾವು ಈ ಹಕ್ಕು ಮಾಡಿದ್ದಾರೆ. ಇದಾದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ 41 ರೈತರಿಗೆ ನೋಟಿಸ್ ಕಳುಹಿಸಿದೆ. ಇದರಿಂದ ಗ್ರಾಮದ ರೈತರು ರಾಜ್ಯ ಸಚಿವ ಎಂ.ಬಿ. ಪಾಟೀಲ್ಗೆ ದೂರು ನೀಡಿದ್ದಾರೆ. ಈ ವಿಚಾರವಾಗಿ ಭಾಜಪವು ಕಾಂಗ್ರೆಸ್ ಸರಕಾರವನ್ನು ಟೀಕಿಸಿದೆ.
ಹೊನವಾಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನೀಲ್ ಶಂಕರಪ್ಪ ತುಡಿಗಲ್ ಮಾತನಾಡಿ, ಈ ಜಮೀನು ಶಾ ಅಮೀನುದ್ದೀನ್ ದರ್ಗಾಗೆ ಸೇರಿದ್ದು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ; ಆದರೆ ಈ ದರ್ಗಾ ಶತಮಾನಗಳಿಂದ ಅಸ್ತಿತ್ವದಲ್ಲಿಲ್ಲ, ಬದಲಾಗಿ ತಲೆಮಾರುಗಳಿಂದ ನಮ್ಮ ಕುಟುಂಬದ ಭೂಮಿ ಇದೆ. ಸರಕಾರ ನೋಟಿಸ್ ಹಿಂಪಡೆಯದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಸಚಿವ ಎಂ.ಬಿ. ಪಾಟೀಲ ಇವರು, ‘ವಕ್ಫ್ ಒಡೆತನ ಬಿಟ್ಟು ಬೇರೆಯವರ ಜಮೀನು ವಶಪಡಿಸಿಕೊಳ್ಳುವುದಿಲ್ಲ’ ಎಂದು ರೈತರಿಗೆ ಭರವಸೆ ನೀಡಿದರು.
🚨Karnataka Waqf Board Claims 1,200 Acres of Land from Farmers in a Village in Vijayapura
👉The #Waqf Act is worse than the #Mughal invasions.
👉The only proper solution is to repeal it as soon as possible. The Central Government must take this bold step. The entire #Hindu… pic.twitter.com/IPIm6D6rGW
— Sanatan Prabhat (@SanatanPrabhat) October 26, 2024
ಸಂಪಾದಕೀಯ ನಿಲುವುವಕ್ಫ್ ಕಾಯಿದೆ ಮೊಘಲರ ಆಕ್ರಮಣಕ್ಕಿಂತ ಭಯಾಮಕವಾಗಿದೆ. ಆದಷ್ಟು ಬೇಗ ಅದನ್ನು ರದ್ದುಗೊಳಿಸುವುದು ಉತ್ತಮ ಪರಿಹಾರವಾಗಿದೆ. ಕೇಂದ್ರ ಸರಕಾರ ಇದನ್ನು ಮಾಡಲು ಧೈರ್ಯ ಮಾಡಬೇಕು ! ಇಡೀ ಹಿಂದೂ ಸಮಾಜ ಸರಕಾರದ ಜೊತೆಗಿದೆ. |
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)