ದೇವದ್ (ಪನವೇಲ್) – ಭಾರತದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸನಾತನದ ರಾಮನಾಥಿ (ಗೋವಾ) ಮತ್ತು ಪನವೇಲ್ನಲ್ಲಿರುವ ದೇವದ್ ಆಶ್ರಮಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಯಿತು ಹಾಗೆಯೇ ‘ಭಾರತ್ ಮಾತಾ ಕಿ ಜೈ’, ‘ಜಯತು ಜಯತು ಹಿಂದೂ ರಾಷ್ಟ್ರಂ’ ಮತ್ತು ‘ವಂದೇ ಮಾತರಂ’ ಘೋಷಣೆಗಳನ್ನು ಕೂಗಲಾಯಿತು.
ಸನಾತನ ಪ್ರಭಾತ > ಏಷ್ಯಾ > ಭಾರತ > ಮಹಾರಾಷ್ಟ್ರ > ರಾಮನಾಥಿ (ಗೋವಾ) ಮತ್ತು ದೇವದ್ (ಪನವೇಲ್) ನಲ್ಲಿರುವ ಸನಾತನ ಆಶ್ರಮಗಳಲ್ಲಿ ಧ್ವಜಾರೋಹಣ !
ರಾಮನಾಥಿ (ಗೋವಾ) ಮತ್ತು ದೇವದ್ (ಪನವೇಲ್) ನಲ್ಲಿರುವ ಸನಾತನ ಆಶ್ರಮಗಳಲ್ಲಿ ಧ್ವಜಾರೋಹಣ !
ಸಂಬಂಧಿತ ಲೇಖನಗಳು
- Jodhpur Crime : ಜೋಧಪುರ (ರಾಜಸ್ಥಾನ) : ೧೩ ವರ್ಷದ ಹುಡುಗನಿಂದ ೭ ವರ್ಷದ ಹುಡುಗಿಯ ಬಲಾತ್ಕಾರ
- C T Ravi on Waqf Property : ದೇವಸ್ಥಾನಗಳ ಆಸ್ತಿಯನ್ನು ಸರಕಾರಿಕರಣಗೊಳಿಸಿದಂತೆ ವಕ್ಫ್ ಮಂಡಳಿಯನ್ನು ಏಕೆ ಸರಕಾರಿಕರಣಗೊಳಿಸಿಲ್ಲ ? – ಸಿ.ಟಿ. ರವಿ
- ಶಾಹಪುರ (ರಾಜಸ್ಥಾನ): ಶ್ರೀ ಗಣೇಶ ಮೂರ್ತಿ ವಿಸರ್ಜನೆಯ ಕೆರೆಯ ಬಳಿ ಸತ್ತ ಮೇಕೆಯ ಅವಶೇಷಗಳು ಪತ್ತೆ; ಉದ್ವಿಗ್ನತೆ
- Tirupati Laddoo Controversy : ತಿರುಪತಿ ಬಾಲಾಜಿಯ ಪ್ರಸಾದದ ಲಡ್ಡುವಿನಲ್ಲಿ ಹಸುಗಳ ಕೊಬ್ಬಿನ ಬಳಕೆ ! – ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
- ಶೃಂಗೇರಿ ನಂತರ ಹೊರನಾಡಲ್ಲೂ ವಸ್ತ್ರಸಂಹಿತೆ (ಡ್ರೆಸ್ಕೋಡ್) ಜಾರಿ !
- ಮಧ್ಯಪ್ರದೇಶದಲ್ಲಿ ಈದ್ ಮೆರವಣಿಗೆಯ ಸಮಯದಲ್ಲಿ ಮುಸ್ಲಿಮರಿಂದ ಪ್ಯಾಲೆಸ್ತೀನ್ ಧ್ವಜ ಹಾರಾಟ !