Muslims Thrash Hindu Men: ಬಾಗಲಕೋಟೆಯಲ್ಲಿ ಮತಾಂಧ ಮುಸಲ್ಮಾನರಿಂದ 2 ಹಿಂದೂಗಳಿಗೆ ಥಳಿತ

ಕಾರನ್ನು ರಸ್ತೆಬದಿಯಲ್ಲಿ ನಿಲ್ಲಿಸಲು ಹೇಳಿದ್ದಕ್ಕಾಗಿ ಹಲ್ಲೆ

ಬಾಗಲಕೋಟೆ – ಇಲ್ಲಿ ಇಬ್ಬರು ಸಹೋದರರಾದ ಆನಂದ ರೇವಣಕರ್ ಮತ್ತು ಪ್ರಶಾಂತ ರೇವಣಕರ್ ಅವರ ಮೇಲೆ ಮತಾಂಧ ಮುಸಲ್ಮಾನರು ಹಲ್ಲೆ ನಡೆಸಿದ್ದಾರೆ. ಇಬ್ಬರಿಗೂ ಗಾಯಗಳಾಗಿವೆ. ಆರೋಪಿಗಳ ಹೆಸರು ನಿಜಾಮ್ ಮತ್ತು ಅಶ್ಫಾಕ್ ಎಂದಿದೆ. ರೇವಣಕರ್ ಸಹೋದರರು ಅವರಿಬ್ಬರಿಗೆ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲು ಹೇಳಿದ್ದರಿಂದ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಪ್ರಕರಣದ ವಿರುದ್ಧ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.