ಹರಿದ್ವಾರ (ಉತ್ತರಾಖಂಡ) – ರಾಜ್ಯದ ಉಧಮ ಸಿಂಗ್ ನಗರದಲ್ಲಿನ ನಾನಕಮಟ್ಟಾ ಗುರುದ್ವಾರದ ಕರಸೇವಾ ಮುಖ್ಯಸ್ಥರಾಗಿದ್ದ ಬಾಬಾ ತರಸೆಮ ಸಿಂಗ್ ಅವರ ಹತ್ಯೆಯ ಆರೋಪಿ ಅಮರಜೀತ ಸಿಂಗ್ ಎಂಬವನನ್ನು ಪೊಲೀಸ್ ಎನ್ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾನೆ. ಈ ಕೊಲೆಯ ಎರಡನೇ ಆರೋಪಿ ಸರಬಜೀತ ಸಿಂಗ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಇವರಿಬ್ಬರೂ ಸೇರಿ ಬಾಬಾ ತರಸೆಮ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಬಾಬಾ ತರಸೆಮ ಸಿಂಗ್ ಇವರ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಉತ್ತಾರಾಖಾಂಡ > ಬಾಬಾ ತರಸೆಮ ಸಿಂಗ್ ಅವರ ಹತ್ಯೆಗೈದವನು ಪೊಲೀಸ್ ಚಕಮಕಿಯಲ್ಲಿ ಸಾವು !
ಬಾಬಾ ತರಸೆಮ ಸಿಂಗ್ ಅವರ ಹತ್ಯೆಗೈದವನು ಪೊಲೀಸ್ ಚಕಮಕಿಯಲ್ಲಿ ಸಾವು !
ಸಂಬಂಧಿತ ಲೇಖನಗಳು
- ಹಿಂದೂ ವಿವಾಹದಲ್ಲಿ ಅವಶ್ಯಕ ವಿಧಿಗಳು (ಆಚರಣೆಗಳು)ನಡೆಯದಿದ್ದರೆ, ಅದನ್ನು ಮದುವೆಯೆಂದು ಒಪ್ಪಿಕೊಳ್ಳಲಾಗುವುದಿಲ್ಲ!
- ತಮಿಳುನಾಡು: ಇಲ್ಲಿಯವರೆಗೆ 1,309 ಕೋಟಿ ರೂಪಾಯಿ ನಗದು ಮತ್ತು ಚಿನ್ನ ವಶ !
- ನೆರೂಲ್ : ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ಕುಟುಂಬದವರ ಬಂಧನ
- ಮೇಟ್ಟುಪಾಳ್ಯಂ (ತಮಿಳುನಾಡು) ಇಲ್ಲಿಯ ವನಭದ್ರಕಾಳಿಯಮ್ಮ ದೇವಸ್ಥಾನದ ೪ ಅರ್ಚಕರ ಬಂಧನ !
- Goldy Brar Killed: ಅಮೆರಿಕದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗೋಲ್ಡಿ ಬ್ರಾರ್ ಕೊಲೆ !
- Hoax Bomb Email: ದೆಹಲಿಯ 100 ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ!