ಇಸ್ಲಾಂ ಧರ್ಮಗುರು ಮಹಮ್ಮದ ಪೈಗಂಬರರ ಪುತ್ರಿಯ ವಿಷಯದಲ್ಲಿ ತಥಾಕಥಿತ ಆಕ್ಷೇಪಾರ್ಹ ಲೇಖನ ಪ್ರಸಾರ ಮಾಡಿದ ಪ್ರಕರಣ

ನಾಶಿಕ – ಇಲ್ಲಿನ ಜೈ ಭವಾನಿ ರಸ್ತೆ ಪ್ರದೇಶದಲ್ಲಿ ವಾಸಿಸುವ ಹಿಂದೂ ಯುವಕ ಸಂಕೇತ ಸೌದಾಗರನು ಮುಸ್ಲಿಂ ಸಮುದಾಯದ ಸರ್ವೋಚ್ಚ ಧರ್ಮಗುರು ಪ್ರವಾದಿ ಮಹಮ್ಮದ ಅವರ ಪುತ್ರಿ ಫಾತೇಮಾ ಬಿಂತ್ ಮಹಮ್ಮದ ಅವರ ಬಗ್ಗೆ ಆಕ್ಷೇಪಾರ್ಹ ಲೇಖನಗಳಿರುವ ಪೋಸ್ಟ್ ಅನ್ನು ‘ಇನ್ಸ್ಟಾಗ್ರಾಮ್’ ನಲ್ಲಿ ಪ್ರಸಾರ ಮಾಡಿದ್ದರಿಂದ ಇಲ್ಲಿ ಉದ್ವಿಗ್ನತೆ ನಿರ್ಮಾಣವಾಗಿತ್ತು. ಏಪ್ರಿಲ್ 3 ರ ಮಧ್ಯರಾತ್ರಿಯವರೆಗೆ ಮುಸ್ಲಿಮರು ರಸ್ತೆ ತಡೆದು ವಾಹನಗಳನ್ನು ಧ್ವಂಸಗೊಳಿಸಿದರು. ಅವರು ಸಾರ್ವಜನಿಕ ಬಸ್ಸುಗಳನ್ನು ಕೂಡ ಧ್ವಂಸಗೊಳಿಸಿದರು. ಪೋಲಿಸರು ಈ ಪೋಸ್ಟ್ ಅನ್ನು ಪ್ರಸಾರ ಮಾಡಿದವನನ್ನು ವಶಕ್ಕೆ ಪಡೆದರು. ತದ ನಂತರ ಉದ್ವಿಗ್ನತೆ ಕಡಿಮೆಯಾಯಿತು.
ಸಂಪಾದಕೀಯ ನಿಲುವುಮುಸಲ್ಮಾನರ ವಿರುದ್ಧ ಸ್ವಲ್ಪ ಎಲ್ಲಿಯಾದರೂ `ಸಣ್ಣ ಸದ್ದು’ ಆದರೂ, ಅವರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ, ಆದರೆ ಹಿಂದೂಗಳು ನ್ಯಾಯೋಚಿತ ಮಾರ್ಗದಿಂದ ನಿಷೇಧವನ್ನು ಪ್ರತಿಭಟಿಸುತ್ತಾರೆ. ಹೀಗಿದ್ದರೂ ಹಿಂದೂಗಳನ್ನು ‘ಅಸಹಿಷ್ಣುಗಳು’ ಎಂದು ಕರೆಯುತ್ತಾರೆ ಎನ್ನುವುದು ಖೇದಕರ ! |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ