ಇಸ್ಲಾಂ ಧರ್ಮಗುರು ಮಹಮ್ಮದ ಪೈಗಂಬರರ ಪುತ್ರಿಯ ವಿಷಯದಲ್ಲಿ ತಥಾಕಥಿತ ಆಕ್ಷೇಪಾರ್ಹ ಲೇಖನ ಪ್ರಸಾರ ಮಾಡಿದ ಪ್ರಕರಣ

ನಾಶಿಕ – ಇಲ್ಲಿನ ಜೈ ಭವಾನಿ ರಸ್ತೆ ಪ್ರದೇಶದಲ್ಲಿ ವಾಸಿಸುವ ಹಿಂದೂ ಯುವಕ ಸಂಕೇತ ಸೌದಾಗರನು ಮುಸ್ಲಿಂ ಸಮುದಾಯದ ಸರ್ವೋಚ್ಚ ಧರ್ಮಗುರು ಪ್ರವಾದಿ ಮಹಮ್ಮದ ಅವರ ಪುತ್ರಿ ಫಾತೇಮಾ ಬಿಂತ್ ಮಹಮ್ಮದ ಅವರ ಬಗ್ಗೆ ಆಕ್ಷೇಪಾರ್ಹ ಲೇಖನಗಳಿರುವ ಪೋಸ್ಟ್ ಅನ್ನು ‘ಇನ್ಸ್ಟಾಗ್ರಾಮ್’ ನಲ್ಲಿ ಪ್ರಸಾರ ಮಾಡಿದ್ದರಿಂದ ಇಲ್ಲಿ ಉದ್ವಿಗ್ನತೆ ನಿರ್ಮಾಣವಾಗಿತ್ತು. ಏಪ್ರಿಲ್ 3 ರ ಮಧ್ಯರಾತ್ರಿಯವರೆಗೆ ಮುಸ್ಲಿಮರು ರಸ್ತೆ ತಡೆದು ವಾಹನಗಳನ್ನು ಧ್ವಂಸಗೊಳಿಸಿದರು. ಅವರು ಸಾರ್ವಜನಿಕ ಬಸ್ಸುಗಳನ್ನು ಕೂಡ ಧ್ವಂಸಗೊಳಿಸಿದರು. ಪೋಲಿಸರು ಈ ಪೋಸ್ಟ್ ಅನ್ನು ಪ್ರಸಾರ ಮಾಡಿದವನನ್ನು ವಶಕ್ಕೆ ಪಡೆದರು. ತದ ನಂತರ ಉದ್ವಿಗ್ನತೆ ಕಡಿಮೆಯಾಯಿತು.
ಸಂಪಾದಕೀಯ ನಿಲುವುಮುಸಲ್ಮಾನರ ವಿರುದ್ಧ ಸ್ವಲ್ಪ ಎಲ್ಲಿಯಾದರೂ `ಸಣ್ಣ ಸದ್ದು’ ಆದರೂ, ಅವರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ, ಆದರೆ ಹಿಂದೂಗಳು ನ್ಯಾಯೋಚಿತ ಮಾರ್ಗದಿಂದ ನಿಷೇಧವನ್ನು ಪ್ರತಿಭಟಿಸುತ್ತಾರೆ. ಹೀಗಿದ್ದರೂ ಹಿಂದೂಗಳನ್ನು ‘ಅಸಹಿಷ್ಣುಗಳು’ ಎಂದು ಕರೆಯುತ್ತಾರೆ ಎನ್ನುವುದು ಖೇದಕರ ! |
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ