ಕಠುವಾ (ಜಮ್ಮು-ಕಾಶ್ಮೀರ) – ಇಲ್ಲಿನ ಸರಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಹತ್ತಿರ ಗೂಂಡಾ ವಾಸುದೇವನೊಂದಿಗೆ ನಡೆದ ಚಕಮಕಿಯಲ್ಲಿ ಇಬ್ಬರು ಪೋಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಇದರಲ್ಲಿ ಉಪನಿರೀಕ್ಷಕ ದೀಪಕ್ ಶರ್ಮಾ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಈ ಚಕಮಕಿಯಲ್ಲಿ ಗೂಂಡಾ ಹತನಾದನು. ರಾಜ್ಯದ ಉಪರಾಜ್ಯಪಾಲ ಮನೋಜ್ ಸಿಂಗ್ ಇವರು ಪೋಲೀಸ್ ಉಪನಿರೀಕ್ಷಕ ದೀಪಕ್ ಶರ್ಮಾರವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ‘ನಮ್ಮ ಹುತಾತ್ಮರ ರಕ್ತದ ಪ್ರತಿಯೊಂದು ಹನಿಯ ಪ್ರತಿಕಾರ ತೆಗೆದುಕೊಳ್ಳುವೆವು ಮತ್ತು ನಾವು ಭಯಮುಕ್ತ ಜಮ್ಮು-ಕಾಶ್ಮೀರ ನಿರ್ಮಾಣ ಮಾಡಲು ವಚನಬದ್ಧರಾಗಿದ್ದೇವೆ‘ ಎಂದು ಹೇಳಿದರು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಜಮ್ಮು-ಕಾಶ್ಮೀರ > ಕಠುವಾ (ಜಮ್ಮು-ಕಾಶ್ಮೀರ)ದಲ್ಲಿ ಗೂಂಡಾ ಜೊತೆ ನಡೆದ ಚಕಮಕಿಯಲ್ಲಿ ಪೋಲೀಸ್ ಅಧಿಕಾರಿ ಹುತಾತ್ಮ!
ಕಠುವಾ (ಜಮ್ಮು-ಕಾಶ್ಮೀರ)ದಲ್ಲಿ ಗೂಂಡಾ ಜೊತೆ ನಡೆದ ಚಕಮಕಿಯಲ್ಲಿ ಪೋಲೀಸ್ ಅಧಿಕಾರಿ ಹುತಾತ್ಮ!
ಸಂಬಂಧಿತ ಲೇಖನಗಳು
- ಸ್ಪ್ಯಾನಿಶ್ ಮಹಿಳೆಯ ಮೇಲೆ ಭಾರತದಲ್ಲಾದ ಬಲಾತ್ಕಾರಕ್ಕೆ ಪ್ರಸಾರ ಮಾಧ್ಯಮಗಳು ನೀಡಿದ ಅವಾಸ್ತವ ಪ್ರಸಿದ್ಧಿಯ ಒಂದು ಷಡ್ಯಂತ್ರ !
- ರಾಷ್ಟ್ರಧ್ವಜದ ಅಗೌರವವನ್ನು ತಡೆಯಲು ಮುಂಬಯಿಯ ಉಪನಗರಗಳಲ್ಲಿ ಜನಜಾಗೃತಿ!
- ಕ್ಷುಲ್ಲಕ ವಿವಾದಕ್ಕೆ ಮುಸಲ್ಮಾನರಿಂದ ಮುಖ್ಯಮಂತ್ರಿ ಕಚೇರಿಯ ಸಿಪಾಯಿಯ ಹತ್ಯೆ !
- ಕೇಜ್ರಿವಾಲ್ ಬಂಧನದಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಆಗಬಾರದು ! – ದೆಹಲಿಯ ಉಚ್ಚ ನ್ಯಾಯಾಲಯ
- ಗುಜರಾತ: ನೌಕೆಯಿಂದ ೬೦ ಕೋಟಿ ರೂಪಾಯಿಯ ೧೭೬ ಕೆಜಿ ಮಾದಕ ಪದಾರ್ಥ ವಶ
- Bhojshala Survey Time Extended: ಭೋಜಶಾಲಾ ಸಮೀಕ್ಷೆ ಅವಧಿಯನ್ನು 2 ತಿಂಗಳು ವಿಸ್ತರಿಸಿದ ಇಂದೋರ್ ಉಚ್ಚ ನ್ಯಾಯಾಲಯ !