
ಲಂಡನ್ (ಜಮ್ಮು-ಕಾಶ್ಮೀರ) – ‘ಜಮ್ಮ-ಕಾಶ್ಮೀರ ಸ್ಟಡಿ ಸೆಂಟರ್ ಯುಕೆ‘ ಮೂಲಕ ಜಮ್ಮು-ಕಾಶ್ಮೀರ ಸಂಕಲ್ಪ ದಿನದ ಮೊದಲು ಲಂಡನ್ನ ಸಂಸತ್ತಿನಲ್ಲಿ ವಿಶೇಷ ಚರ್ಚೆಯನ್ನು ಆಯೋಜಿಸಲಾಗಿತ್ತು. ಬ್ರಿಟಿಷ್ ಸಂಸದರಾದ ಬಾಬ ಬ್ಲಾಕಮನ್, ವೀರೇಂದ್ರ ಮಿಶ್ರಾ,ಥೆರೇಸಾ ವಿಲಿಯರ್ಸ್ ಮತ್ತು ಇಲಿಯಟ್ ಕೋಲಬೋರ್ನ್ ಇವರುಗಳು ಚರ್ಚೆಯಲ್ಲಿ ಭಾಗವಹಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಸಂಕಲ್ಪದಿನ ಇಂದು ಫೆಬ್ರವರಿ ೨೨ ರಂದು ಇದೆ. ಫೆಬ್ರವರಿ ೨೨, ೧೯೯೪ ರಂದು ಇಡೀ ಕಾಶ್ಮೀರ ಭಾರತಕ್ಕೆ ಸೇರಿದ್ದು ಎಂದು ಸಂಸತ್ತಿನಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಅಂದಿನಿಂದ ಫೆಬ್ರವರಿ ೨೨ ಅನ್ನು ‘ಜಮ್ಮು-ಕಾಶ್ಮೀರ ಸಂಕಲ್ಪ ದಿನ‘ ಎಂದು ಆಚರಿಸಲಾಗುತ್ತಿದೆ. (ಕೇವಲ ಸಂಕಲ್ಪ ದಿನವೆಂದು ಆಚರಿಸುವುದರಿಂದ ಏನು ಪ್ರಯೋಜನ ? ಈ ಸಂಕಲ್ಪ ಪೂರ್ಣ ಮಾಡುವುದಕ್ಕಾಗಿ ಸರಕಾರ ಪ್ರಯತ್ನಿಸಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ ! – ಸಂಪಾದಕರು)
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ