
ಲಂಡನ್ (ಜಮ್ಮು-ಕಾಶ್ಮೀರ) – ‘ಜಮ್ಮ-ಕಾಶ್ಮೀರ ಸ್ಟಡಿ ಸೆಂಟರ್ ಯುಕೆ‘ ಮೂಲಕ ಜಮ್ಮು-ಕಾಶ್ಮೀರ ಸಂಕಲ್ಪ ದಿನದ ಮೊದಲು ಲಂಡನ್ನ ಸಂಸತ್ತಿನಲ್ಲಿ ವಿಶೇಷ ಚರ್ಚೆಯನ್ನು ಆಯೋಜಿಸಲಾಗಿತ್ತು. ಬ್ರಿಟಿಷ್ ಸಂಸದರಾದ ಬಾಬ ಬ್ಲಾಕಮನ್, ವೀರೇಂದ್ರ ಮಿಶ್ರಾ,ಥೆರೇಸಾ ವಿಲಿಯರ್ಸ್ ಮತ್ತು ಇಲಿಯಟ್ ಕೋಲಬೋರ್ನ್ ಇವರುಗಳು ಚರ್ಚೆಯಲ್ಲಿ ಭಾಗವಹಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಸಂಕಲ್ಪದಿನ ಇಂದು ಫೆಬ್ರವರಿ ೨೨ ರಂದು ಇದೆ. ಫೆಬ್ರವರಿ ೨೨, ೧೯೯೪ ರಂದು ಇಡೀ ಕಾಶ್ಮೀರ ಭಾರತಕ್ಕೆ ಸೇರಿದ್ದು ಎಂದು ಸಂಸತ್ತಿನಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಅಂದಿನಿಂದ ಫೆಬ್ರವರಿ ೨೨ ಅನ್ನು ‘ಜಮ್ಮು-ಕಾಶ್ಮೀರ ಸಂಕಲ್ಪ ದಿನ‘ ಎಂದು ಆಚರಿಸಲಾಗುತ್ತಿದೆ. (ಕೇವಲ ಸಂಕಲ್ಪ ದಿನವೆಂದು ಆಚರಿಸುವುದರಿಂದ ಏನು ಪ್ರಯೋಜನ ? ಈ ಸಂಕಲ್ಪ ಪೂರ್ಣ ಮಾಡುವುದಕ್ಕಾಗಿ ಸರಕಾರ ಪ್ರಯತ್ನಿಸಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ ! – ಸಂಪಾದಕರು)
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ನಮ್ಮ ಸೈನಿಕರ ಮೈ ಮುಟ್ಟಿದರೂ ಯುದ್ಧ ಭುಗಿಲೇಳುವುದು!
‘ಒಂದು ಬಲಿಷ್ಠ ಪಾಕಿಸ್ತಾನ ಅಮೆರಿಕದ ಹಿತಾಸಕ್ತಿಗೆ ಅತ್ಯಂತ ಅಗತ್ಯ!'(ವಂತೆ) – ಅಮೆರಿಕ
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation