ಮಂಗಳೂರು – ಇಲ್ಲಿನ ವಿಟ್ಲ ಪ್ರದೇಶದಲ್ಲಿ ಮೊಹಮ್ಮದ್ ಕುಂಜ್ ಎಂಬಾತನು ಹಿಂದೂ ಯುವತಿಯೊಬ್ಬಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ 1 ಲಕ್ಷ ರೂಪಾಯಿ ವಂಚಿಸಿದ್ದಾನೆ. ಈ ಪ್ರಕರಣದಲ್ಲಿ ಈ ಯುವತಿ ಕಳೆದ ತಿಂಗಳು ಆತನ ಮನೆಗೆ ತೆರಳಿ ಉತ್ತರ ಕೇಳಿದ್ದಳು. ಆ ವೇಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಪೊಲೀಸರು ತಿಳಿಸಿದ್ದರು. ಆ ನಂತರ ಮತ್ತೆ ಯುವತಿ ಆತನ ಮನೆಯ ಹೊರಗೆ ಪ್ರತಿಭಟನೆ ಆರಂಭಿಸಿದ್ದು, ಪೊಲೀಸರು ಆಕೆಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಈ ಯುವತಿ ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದಾಳೆ.
ಸನಾತನ ಪ್ರಭಾತ > ಏಷ್ಯಾ > ಭಾರತ > ಕರ್ನಾಟಕ > ಮಂಗಳೂರಿನಲ್ಲಿ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ 1 ಲಕ್ಷ ರೂಪಾಯಿ ವಂಚನೆ ಮಾಡಿದ ಮುಸ್ಲಿಂ ಯುವಕ !
ಮಂಗಳೂರಿನಲ್ಲಿ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ 1 ಲಕ್ಷ ರೂಪಾಯಿ ವಂಚನೆ ಮಾಡಿದ ಮುಸ್ಲಿಂ ಯುವಕ !
ಸಂಬಂಧಿತ ಲೇಖನಗಳು
- ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ತಿರುಪತಿಯ ಪ್ರಸಾದವನ್ನು ಸೇವಿಸಿದ್ದ ಭಕ್ತರಿಗೆ ಪ್ರಾಯಶ್ಚಿತ್ತ ಮಾಡುವ ಅವಕಾಶ !
- ಕೇಸರಿ ಧ್ವಜಕ್ಕೆ ಹಾನಿ ಮಾಡಿದ ಇಬ್ಬರು ಮುಸಲ್ಮಾನರ ಮೇಲೆ ದೂರು ದಾಖಲು !
- ಹಿಮಾಚಲ ಪ್ರದೇಶದಲ್ಲಿ ಕೊರೊನಾ ಮಹಾಮಾರಿಯ ಮೊದಲು ೩೯೩ ಮಸೀದಿಗಳು : ಇಂದು ಅದರ ಸಂಖ್ಯೆ ೫೫೦ ಕ್ಕಿಂತಲೂ ಹೆಚ್ಚು ! – ಖರ ಹಿಂದುತ್ವನಿಷ್ಠ ನಾಯಕ ಕಮಲ ಗೌತಮ್
- ಹಿಂದೂಗಳ ದೇವಾಲಯಗಳನ್ನು ಈಗ ಭಕ್ತರೇ ನಡೆಸಬೇಕು ! – ಸದ್ಗುರು ಜಗ್ಗಿ ವಾಸುದೇವ್
- ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ‘ನಂದಿನಿ ತುಪ್ಪ’ ದ ಬಳಕೆ ಕಡ್ಡಾಯ !
- ದೇಶದಲ್ಲಿನ ಎಲ್ಲಾ ದೇವಾಲಯಗಳಲ್ಲಿ ಪ್ರಸಾದವನ್ನು ಉನ್ನತ ಮಟ್ಟದಲ್ಲಿ ಪರಿಶೀಲಿಸಬೇಕು ! – ಆಲ್ ಫುಡ್ ಅಂಡ್ ಡ್ರಗ್ ಲೈಸೆನ್ಸ್ ಹೋಲ್ಡರ ಫೆಡರೆಶನ