ಹುಡುಗಿಯರನ್ನು ಚುಡಾಯಿಸಿದರೆ ’ರಾಮ್ ನಾಮ್ ಸತ್ಯ ಹೈ’ ! – ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ರಾಜ್ಯದ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದ್ದರಿಂದ, ಯಾರಾದರೂ ಮಹಿಳೆಗೆ ಕಿರುಕುಳ ನೀಡಿದರೆ, ಪೊಲೀಸರು ತಕ್ಷಣ ಅವನನ್ನು ಮುಂದಿನ ವೃತ್ತದಲ್ಲಿ ಹಿಡಿಯುತ್ತಾರೆ. ಯಾರಾದರೂ ಮಹಿಳೆ ಅಥವಾ ಸಹೋದರಿಗೆ ಕಿರುಕುಳ ನೀಡಿದರೆ ’ರಾಮ್ ನಾಮ್ ಸತ್ಯ ಹೈ’ ಇದೇ ಔಷಧ ಎಂಬುದನ್ನು ನೆನಪಿಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ಕಾರ್ಯಕ್ರಮವೊಂದರಲ್ಲಿ ಹುಡುಗಿಯರಿಗೆ ಕಿರುಕುಳ ನೀಡುವವರಿಗೆ ಎಚ್ಚರಿಸಿದ್ದಾರೆ.

(ಸೌಜನ್ಯ: ANI News)