ಮೀರಾ ರೋಡ(ಠಾಣೆ)ನಲ್ಲಿ ಶ್ರೀರಾಮ ಶೋಭಾ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ !

  • ಹಿಂದೂಗಳಿಗೆ ಗಾಯ !

  • ‘ಅಲ್ಲಾಹು ಅಕ್ಬರ’ನ ಘೋಷಣೆ
  • ಕೇಸರಿ ಧ್ವಜಗಳು ಕಸಿದು ಹರಿಯಲಾಯಿತು !

ವೀರಾರೋಡ (ಠಾಣೆ) – ಶ್ರೀ ರಾಮಲಲ್ಲನ ಪ್ರಾಣ ಪ್ರತಿಷ್ಠಾಪನೆ ನಡೆಯುವ ಹಿನ್ನೆಲೆಯಲ್ಲಿ ಜನವರಿ ೨೧ ರ ರಾತ್ರಿ ಠಾಣೆ ಜಿಲ್ಲೆಯಲ್ಲಿನ ಮೀರಾ ರೋಡ್ ಇಲ್ಲಿಯ ಮುಸಲ್ಮಾನ ಬಹು ಸಂಖ್ಯಾತ ನಯಾನಗರ ಪ್ರದೇಶದಲ್ಲಿ ನಡೆದಿರುವ ಶೋಭಾಯತ್ರಿಯ ಮೇಲೆ ಹೆಚ್ಚಿನ ಸಂಖ್ಯೆಯ ಮತಾಂಧ ಮುಸಲ್ಮಾನರು ಅನಿರೀಕ್ಷಿತವಾಗಿ ದಾಳಿ ನಡೆಸಿದರು. ಈ ದಾಳಿಯ ಅನೇಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದವು. ವಿಶೇಷ ಎಂದರೆ ಹೆಚ್ಚಿನ ಸಂಖ್ಯೆಯ ಮತಾಂಧರು ದಾಳಿ ನಡೆಸುವಾಗ ಒಬ್ಬನೇ ಒಬ್ಬ ಹಿಂದೂ ಕೂಡ ಅವರಿಗೆ ಪ್ರತ್ಯುತ್ತರ ನೀಡದಿರುವುದು ಕಂಡುಬಂದಿತು. ಮತಾಂಧರು ಮಾಡಿರುವ ದಾಳಿಯ ಈ ಪ್ರದೇಶಕ್ಕೆ ‘ಗಾಜಾ ಪಟ್ಟಿ’ ಎಂದು ಕೂಡ ಕರೆಯುತ್ತಾರೆ, ಎಂದು ತಿಳಿದು ಬಂದಿದೆ. (ಭಾರತದಲ್ಲಿ ಇಂತಹ ಹೆಸರಿನ ಪ್ರದೇಶ ನಿರ್ಮಾಣ ಆಗುವವರೆಗೆ ಪೊಲೀಸ್ ಆಡಳಿತ ಏನು ಮಾಡುತ್ತದೆ ? – ಸಂಪಾದಕರು)


ವಿಡಿಯೋದಲ್ಲಿ ಬೃಹತ್ ಪ್ರಮಾಣದಲ್ಲಿ ಮತಾಂಧರು ಕಾಣುತ್ತಿದ್ದರೂ ಪೊಲೀಸರು ಕೇವಲ ಐದು ಜನರ ಮೇಲೆ ದೂರು ದಾಖಲಿಸಿದ್ದಾರೆ. (ಪೊಲೀಸರು ತೋರಿಕೆ ಎಂಬಂತೆ ಹಿಂದುಗಳನ್ನು ಶಾಂತಗೊಳಿಸಲು ಕೇವಲ ಐದು ಜನರ ಮೇಲೆ ದೂರು ದಾಖಲಿಸಿದ್ದಾರೆ; ಮಹಾರಾಷ್ಟ್ರದಲ್ಲಿ ಹಿಂದುತ್ವನಿಷ್ಠ ಸರಕಾರ ಇರುವಾಗ ಈ ರೀತಿ ಘಟಿಸುವುದು ದುರ್ದೈವವೇ ಆಗಿದೆ ! – ಸಂಪಾದಕರು)

೧. ಮತಾಂಧ ಯುವಕರ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡರು ಮತ್ತು ನಿಧಾನಕ್ಕೆ ಚಲಿಸುತ್ತಿರುವ ವಾಹನದ ಗಾಜಿಗೆ ಒದ್ದರು ಮತ್ತು ರಾಡಿನಿಂದ ಗಾಜುಗಳನ್ನು ಓಡೆದರು ಹಾಗೂ ವಾಹನಗಳ ಮೇಲೆ ಕಲ್ತುತೂರಾಟ ಕೂಡ ನಡೆಸಿದರು. ಆದ್ದರಿಂದ ವಾಹನದಲ್ಲಿ ಕುಳಿತಿರುವ ಹಾಗೂ ಶೋಭಾಯಾತ್ರೆಯಲ್ಲಿನ ಹಿಂದುಗಳು ಗಾಯ ಗೊಂಡರು. ವಾಹನದ ಬಾಗಿಲುಗಳನ್ನು ಕೂಡ ಮತಾಂಧರು ಬಲವಂತವಾಗಿ ತೆರೆದರು. ಒಂದು ವಿಡಿಯೋದಲ್ಲಿ ಓರ್ವ ಮಹಿಳೆ ಕೂಡ ಗಾಯಗೊಂಡಿರುವುದು ಕಾಣುತ್ತದೆ.

೨. ವಾಹನಗಳ ಮೇಲಿನ ಕೇಸರಿ ಧ್ವಜಗಳು ಕೂಡ ಮತಾಂಧರು ತೆಗೆದು ಎಸೆದರು, ಕೆಲವರು ಧ್ವಜಗಳನ್ನು ಕಸಿದುಕೊಂಡರು ಹಾಗೂ ಕೆಲವರು ಹರಿದರು, ಇನ್ನೂ ಕೆಲವರು ಅದನ್ನು ರಸ್ತೆಗೆ ಎಸೆದರು.

೩. ಮತಾಂಧರು ಬೈಕ್ ಗಳನ್ನೂ ಧ್ವಂಸಗೊಳಿಸಿದರು.

೪. ಮತಾಂಧರು ಈ ಎಲ್ಲಾ ಕೃತಿಗಳನ್ನು ಮಾಡುವಾಗ ಅಲ್ಲಾಹು ಅಕ್ಬರನ ಘೋಷಣೆ ಜೊತೆಗೆ ಬೈಗುಳ ಬೈಯುತ್ತಿದ್ದರು.

೫. ಮೇಲಿನ ಈ ಘಟನೆಯ ನಂತರ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ನಂತರ ಅಲ್ಲಿಗೆ ಪೊಲೀಸರು ಬಂದರು. ಪೊಲೀಸರು ಅನೇಕ ಜನರನ್ನು ವಶಕ್ಕೆ ಪಡೆದು ಶಾಂತಿ ಕಾಪಾಡಲು ಕರೆ ನೀಡಿದರು. ಈ ಪರಿಸರದಲ್ಲಿ ಹೆಚ್ಚಿನ ಪೊಲೀಸು ಬಂದೋಬಸ್ತ್ ಮಾಡಿದ್ದಾರೆ. ಪೊಲೀಸರು ಈ ಪ್ರಕರಣದ ಕುರಿತು ತನಿಖೆಯ ಆದೇಶ ನೀಡಿದ್ದಾರೆ.

೬. ಈ ಮೆರವಣಿಗೆಯಲ್ಲಿ ಮುಖ್ಯವಾಗಿ ಜೈನರು, ಮಾರವಾಡಿ ಮತ್ತು ಗುಜರಾತಿ ಜನರಿದ್ದರು. ಮತಾಂಧ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳಲು ಹಿಂದುಗಳು ಆಗ್ರಹಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಈ ರೀತಿಯ ಘಟನೆ ಘಟಿಸಬೇಕೆಂದರೆ ಮೇರಾ ರೋಡ್ ಭಾರತದಲ್ಲಿ ಇದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ?

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಆರಾಧ್ಯ ಮಂದಿರ ಪುನರ್ನಿರ್ಮಾಣದ ಆನಂದ ಆಚರಿಸುವಾಗ ಅವರ ಮೇಲೆ ದಾಳಿ ನಡೆಯುತ್ತದೆ ಎಂದರೆ ಇದು ನಿಜವಾಗಿಯೂ ಭಾರತೀಯ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ !

‘ಗಂಗಾ ಜಮುನಾ ತಹಜೀಬ್’ ಈ ಕಾಲ್ಪನಿಕ ಪರಿಕಲ್ಪನೆಯ ಉಪದೇಶ ಹಿಂದುಗಳಿಗೆ ನೀಡುವ ಸ್ವಯಂ ಘೋಷಿತ ಬುದ್ಧಿಜೀವಿಗಳು, ಈಗ ಮುಸಲ್ಮಾನರಿಗೆ ಬುದ್ಧಿ ಹೇಳಬೇಕು, ಅವರು ಹಾಗೆ ಮಾಡುವುದಿಲ್ಲ ಮತ್ತು ಹಿಂದೂಗಳ ಮೇಲೆ ಮುಸಲ್ಮಾನರು ದಾಳಿಗಳು ಮಾಡುತ್ತಲೇ ಇರುತ್ತಾರೆ. ಆದ್ದರಿಂದ ಶ್ರೀರಾಮಮಂದಿರ ಆಗಿದೆ, ಈಗ ಹಿಂದೂ ರಾಷ್ಟ್ರ ಸ್ಥಾಪಿಸಿ !

(ಗಂಗಾ ಜಮುನಿ ತಹಜೀಬ್ ಎಂದರೆ ಗಂಗಾ ಮತ್ತು ಯಮುನಾ ನದಿಯ ತೀರದಲ್ಲಿ ವಾಸಿಸುವ ಹಿಂದೂ ಮತ್ತು ಮುಸಲ್ಮಾನರಲ್ಲಿ ಕಥಿತ ಐಕ್ಯತೆ ತೋರಿಸುವ ಸಂಸ್ಕೃತಿ !)