ಇಂದು ಪುಣೆಯಲ್ಲಿ ಚಿಕನ್ ಮತ್ತು ಮಟನ್ ಮಾರಾಟ ನಿಷೇಧ !

ಮಹಾರಾಷ್ಟ್ರ ಹಿಂದೂ ಕಟುಕರ ಮಟನ ಔದ್ಯೋಗಿಕ ಮಹಾಸಂಘದ ಶ್ಲಾಘನೀಯ ನಿರ್ಣಯ !

ಪುಣೆ – ಜನವರಿ ೨೨ ರಂದು ಪ್ರಭು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಪ್ರಯುಕ್ತ ಮಹಾರಾಷ್ಟ್ರ ಹಿಂದೂ ಕಟುಕ ಮಟನ ಉದ್ಯೋಗದ ಎಲ್ಲಾ ವ್ಯವಹಾರ ನಿಲ್ಲಿಸಿ ಸಿಹಿ ಹಂಚಿ ಉತ್ಸವದಲ್ಲಿ ಸಹಭಾಗಿ ಆಗುವರು, ಎಂದು ಮಹಾರಾಷ್ಟ್ರ ಹಿಂದೂ ಕಟುಕ ಮಟನ ಔದ್ಯೋಗಿಕ ಮಹಾಸಂಘದ ಅಧ್ಯಕ್ಷ ಪ್ರಭಾಕರ ಕಾಂಬಳೆ ಇವರು ಘೋಷಿಸಿದರು.
ಪಾರಗಾವ ಸಾ.ಮಾ. ದೌಂಡ ತಾಲುಕ, ಖೇಡ ತಾಲೂಕಿನ ಮೋಯಿಯ ಹಾಗೂ ಪುರಂದರ ತಾಲೂಕಿನ ದಿವೆ ಇಲ್ಲಿ ಮತ್ತು ಇತರ ಸ್ಥಳಗಳಲ್ಲಿ ಕೂಡ ಗ್ರಾಮ ಪಂಚಾಯತಿಯ ಮೂಲಕ ಈ ಆದೇಶ ಹೊರಡಿಸಿದ್ದಾರೆ.