ಅಯೋಧ್ಯೆಗೆ ಹೋಗುವ ರಾಮ ಭಕ್ತರನ್ನು ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಿದ ಮತಾಂಧ ಮುಸ್ಲಿಂ ತಂದೆ-ಮಗನ ಬಂಧನ!

ರಾಜಗಢ (ಮಧ್ಯಪ್ರದೇಶ) – ಇಲ್ಲಿ ಅಯೋಧ್ಯೆಗೆ ಸೈಕಲ್‌ನಲ್ಲಿ ಹೋಗುತ್ತಿದ್ದ ರಾಮಭಕ್ತನನ್ನು ಬಾಂಬ್ ನಿಂದ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಅಸಗರ ಖಾನ್ ಮತ್ತು ರಾಮಭಕ್ತರನ್ನು ಕೆಟ್ಟ ಶಬ್ದಗಳಿಂದ ಬೈಯ್ದಿದ್ದ ಅಸಗರ ಖಾನನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ನೀಲ ಪಟೇಲ ಮತ್ತು ದೇವ ಪಟೇಲ ಇವರು ಗುಜರಾತಿನಿಂದ ಅಯೋಧ್ಯೆಗೆ ಹೋಗುತ್ತಿರುವಾಗ ಮಧ್ಯಪ್ರದೇಶದ ರಾಜಗಡದ ಸಾರಂಗಪೂರ ಅನ್ನು ತಲುಪಿದಾಗ ಈ ಘಟನೆ ನಡೆದಿದೆ.

(ಸೌಜನ್ಯ – MHARO RAJGARH)

ಸಾರಂಗಪುರವನ್ನು ನೀಲ ಮತ್ತು ದೇವ ಪಟೇಲ ತಲುಪಿದಾಗ ಅವರ ಹತ್ತಿರ ಜನರು ಗುಂಪುಗೂಡಿದರು. ಅವರು ಈ ಇಬ್ಬರನ್ನು ` ನೀವು ಎಲ್ಲಿಗೆ ಹೋಗುತ್ತಿದ್ದೀರಿ?’ ಎಂದು ಕೇಳಿದರು. ಅದಕ್ಕೆ ಪಟೇಲ್ ಅವರು ಅಯೋಧ್ಯೆಗೆ ಹೋಗುತ್ತಿರುವುದಾಗಿ ಹೇಳಿದರು. ಆ ಸಮಯದಲ್ಲಿ ಅಲ್ಲಿ ಉಪಸ್ಥಿತನಿದ್ದ ಅಸಗರ ಖಾನ ಇಬ್ಬರಿಗೂ, `ನೀವು ಅಯೋಧ್ಯೆಯವರೆಗೂ ತಲುಪುವುದಿಲ್ಲ; ಯಾಕೆಂದರೆ ನಿಮ್ಮನ್ನು ಬಾಂಬ್ ನಿಂದ ಸ್ಫೋಟಿಸುವವರಿದ್ದೇವೆ’, ಎಂದು ಬೆದರಿಸಿದನು. ಈ ಘಟನೆಯ ವಿಡಿಯೋವನ್ನು ಬೇರೊಬ್ಬ ವ್ಯಕ್ತಿ ಮಾಡಿದನು. ಆ ಸಮಯದಲ್ಲಿ ಖಾನನ ಪುತ್ರನು ನೀಲ ಮತ್ತು ದೇವ ಪಟೇಲರಿಗೆ ಕೆಟ್ಟ ಶಬ್ದಗಳಿಂದ ಬಯ್ದನು. ಈ ಬೆದರಿಕೆಯ ಬಗ್ಗೆ ಪಟೇಲ್ ಪೊಲೀಸರಲ್ಲಿ ದೂರು ದಾಖಲಿಸಿದರು. ಪೊಲೀಸರು ಅಸಗರ ಖಾನ ಮತ್ತು ಆತನ ಪುತ್ರನನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಘಟನೆಗಳ ವಿಷಯದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮುಂತಾದ ತಥಾಕಥಿತ ಜಾತ್ಯಾತೀತ ರಾಜಕೀಯ ಪಕ್ಷಗಳು ಬಾಯಿ ತೆರೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ!
ಇಷ್ಟು ದ್ವೇಷ ಮನಸ್ಸಿನಲ್ಲಿ ತುಂಬಿಕೊಂಡಿರುವ ಧರ್ಮಾಂಧ ಮುಸಲ್ಮಾನರು ಭವಿಷ್ಯದಲ್ಲಿ ಶ್ರೀರಾಮ ಮಂದಿರದ ಮೇಲೆ ದಾಳಿ ಮಾಡಲು ಹಿಂದೆ-ಮುಂದೆ ನೋಡುವುದಿಲ್ಲ . ಇದನ್ನು ಗಮನಕ್ಕೆ ತೆಗೆದುಕೊಂಡು ಮತಾಂಧರಿಗೆ ಹೀಗೆ ಮಾಡಲು ಧೈರ್ಯಬರದಂತೆ, ಹಿಂದೂ ರಾಷ್ಟ್ರದ ಸ್ಥಾಪಿಸುವುದು ಆವಶ್ಯಕವಾಗಿದೆ.