ಶ್ರೀರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ರಕ್ತಪಾತ ನಡೆಸುವ ಷಡ್ಯಂತ್ರ ಬಹಿರಂಗ

ಅಲಿಗಡನಿಂದ ಪೈಜಾನ್ ಎಂಬ ಭಯೋತ್ಪಾದಕನ ಬಂಧನ

ಅಲಿಗಡ (ಉತ್ತರಪ್ರದೇಶ) – ಉತ್ತರ ಪ್ರದೇಶ ಉಗ್ರ ನಿಗ್ರಹ ದಳವು ಇಲ್ಲಿಯ ಇಸ್ಲಾಮಿಕ್ ಸ್ಟೇಟ್ ಗೆ ಸಂಬಂಧಿಸಿದ ಫೈಜಾನ್ ಭಖ್ಟಿಯಾರ್ ನನ್ನು ಬಂಧಿಸಿದ್ದಾರೆ. ಅವನ ಕುರಿತು ಮಾಹಿತಿ ನೀಡುವವರಿಗೆ ೨೫ ಸಾವಿರ ರೂಪಾಯಿಯ ಬಹುಮಾನ ಘೋಷಿಸಿದ್ದರು. ಫೈಜಾನ್ ಅಲಿಗಡ ಮುಸ್ಲಿಂ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದನು. (‘ಈ ಕಾಲೇಜಿನಲ್ಲಿ ಅಧ್ಯಯನ ಮಾಡಿರುವ ಎಲ್ಲಾ ಮುಸಲ್ಮಾನ ವಿದ್ಯಾರ್ಥಿಗಳ ವಿಚಾರಣೆ ನಡೆಸಿ’, ಎಂದು ಯಾರಾದರೂ ಆಗ್ರಹಿಸಿದರೆ ತಪ್ಪೇನು ಇಲ್ಲ ! – ಸಂಪಾದಕರು) ಅವನು ‘ಸಾಮೂ’ ಈ ಕಟ್ಟರವಾದಿ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತನಾಗಿದ್ದನು. ಅವನು ಇಸ್ಲಾಮಿಕ್ ಸ್ಟೇಟ್ ನ ಅಲಿಗಡ್ ಗುಂಪಿನ ಜೊತೆಗೆ ಗುರುತಿಸಿಕೊಂಡಿದ್ದನು. ಅವನು ಮೂಲತಃ ಪ್ರಯಾಗರಾಜ ನಿವಾಸಿಯಾಗಿದ್ದೂ, ಅಬ್ದುಲ್ ಸಮದ ಮಲಿಕ ಇವನನ್ನು ಬಂಧಿಸಿದ ನಂತರ ಅವನು ಫೈಜಾನ ಹೆಸರು ಪೊಲೀಸರಿಗೆ ಹೇಳಿದನು. ‘ಅಲಿಗಡ ಗುಂಪಿನಿಂದ ಶ್ರೀರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ರಕ್ತಪಾತ ನಡೆಸುವ ಷಡ್ಯಂತ್ರ ರೂಪಿಸಿದ್ದರು. ಇಲ್ಲಿಯವರೆಗೆ ಈ ಗುಂಪಿನಲ್ಲಿನ ೮ ಜನರನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಬಾಬರಿ ನೆಲಸಮ ಮಾಡಿರುವ ಕಾರಸೇವಕರನ್ನು ಟೀಕಿಸುವ ಜಾತ್ಯತೀತ ರಾಜಕೀಯ ಪಕ್ಷ ಶ್ರೀರಾಮಮಂದಿರದ ಸ್ಥಳದಲ್ಲಿ ರಕ್ತಪಾತ ನಡೆಸುವ ಮುಸಲ್ಮಾನ ಭಯೋತ್ಪಾದಕನ ಬಗ್ಗೆ ಬಾಯಿ ತೆರೆಯುದಿಲ್ಲ, ಇದನ್ನು ತಿಳಿದುಕೊಳ್ಳಿ !