VIDEO : ಕೋಲಕಾತಾದಲ್ಲಿ ಖ್ಯಾತ ಹಿಂದೂ ನಾಯಕರಿಂದ ಕಾರಸೇವೆಯ ವಿಶಿಷ್ಟ ಅನುಭವ !

1990 ಮತ್ತು 1992 ರಲ್ಲಿ, ಭಾರತದಾದ್ಯಂತ ಲಕ್ಷಾಂತರ ಕಾರಸೇವಕರು ಅಯೋಧ್ಯೆಗೆ ತೆರಳಿ ಕಾರಸೇವೆ ಮಾಡಿದರು, ಇದು ಶ್ರೀ ರಾಮಜನ್ಮಭೂಮಿ ಚಳವಳಿಯಲ್ಲಿ ಪ್ರಮುಖ ಹಂತವಾಗಿತ್ತು. ಅದರಲ್ಲಿ ಕೋಲಕಾತಾದ ಅಂದಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದಾಧಿಕಾರಿಗಳು ಹಾಗೂ `ಭಾರತೀಯ ಸಾಧಕ ಸಮಾಜ” ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಅನಿರ್ಬನ್ ನಿಯೋಗಿ ಅವರ ಕಾರಸೇವೆಯ ವಿಶಿಷ್ಟ ಅನುಭವವನ್ನು ಈ ವೀಡಿಯೊದಲ್ಲಿ ತಿಳಿಯೋಣ. ಇದು `ಸನಾತನ ಪ್ರಭಾತ್‌”ನ ‘ರಾಮ ಆನೆವಾಲೆ ಹೆ’ ಈ ವಿಶೇಷ ವಿಡಿಯೋ ಸರಣಿಯಲ್ಲಿನ ಮೊದಲ ವಿಡಿಯೋ ಆಗಿದೆ !