(ಮಹಂತ್ ಎಂದರೆ ಮಠ ಅಥವಾ ದೇವಾಲಯದ ಮುಖ್ಯಸ್ಥ)
ಹನುಮಾನ್ ಗಢಿಯ ಮಹಂತ್ ರಾಜು ದಾಸ್ ಇವರಿಂದ ಮನವಿ !

ಅಯೋಧ್ಯೆ (ಉತ್ತರ ಪ್ರದೇಶ) – ರಾಜ್ ಠಾಕ್ರೆ ಒಬ್ಬ ಹಿಂದೂ ಹುಲಿಯಾಗಿದ್ದಾರೆ. ಅವರನ್ನು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಖಂಡಿತ ಆಹ್ವಾನ ಸಿಗುತ್ತದೆ. ಒಂದು ವೇಳೆ ಆಮಂತ್ರಣ ಸಿಗದಿದ್ದರೆ ಅಯೋಧ್ಯೆಗೆ ಖಂಡಿತ ಬನ್ನಿ ಎಂದು ಈಗಲೂ ಮನವಿ ಮಾಡುತ್ತೇನೆ. ಅಯೋಧ್ಯೆಯ ಹನುಮಾನ್ ಗಢಿಯ ಮಹಂತ್ ರಾಜು ದಾಸ್ ಅವರು ಸನಾತನಿ ಹುಲಿ ಎಂದು ಹೇಳಿದ್ದಾರೆ. ಅವರು ಮರಾಠಿ ಸುದ್ದಿ ವಾಹಿನಿಯ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದರು.
ಇದಕ್ಕೂ ಮುನ್ನ ಮಹಂತ ರಾಜು ದಾಸ್ ಇವರು, ಮುಂಬಯಿನವರು ಅಯೋಧ್ಯೆಗೆ ಬಂದು ಶ್ರೀರಾಮ ಮಂದಿರ ನಿರ್ಮಾಣದಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ಬಾಳಾಸಾಹೇಬ್ ಠಾಕ್ರೆ ಇವರು, ‘ಬಾಬ್ರಿಯನ್ನು ನನ್ನ ಜನರು ಕೆಡವಿದರು. ಅವರ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಹೇಳಿದ್ದರು. ಇಂತಹ ನಾಯಕ ಮತ್ತೆ ಬರುವುದಿಲ್ಲ, ಎಂದು ಹೇಳಿದರು.
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !