ಬಸ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರುಬಸ್ ಕಂಡಕ್ಟರ್ ಬಸ್ ನಡೆಸುತ್ತಿದ್ದನು ! |

ಜೈಪುರ (ರಾಜಸ್ಥಾನ) – ಇಲ್ಲಿ ಒಂದು ಚಲಿಸುವ ಬಸ್ಸಿನಲ್ಲಿ ಯುವತಿಯ ಮೇಲೆ ಬಲಾತ್ಕಾರ ಆಗಿರುವ ಘಟನೆ ಡಿಸೆಂಬರ್ ೯ ರಂದು ನಡೆದಿದೆ. ಈ ಬಸ್ಸು ಕಾನಪುರದಿಂದ ಜೈಪುರಕ್ಕೆ ಹೋಗುತ್ತಿತ್ತು. ಈ ಖಾಸಗಿ ಬಸ್ಸಿನಲ್ಲಿ ಚಾಲಕನು ಕಂಡಕ್ಟರ್ ಸಹಾಯದಿಂದ ೧೯ ವರ್ಷದ ಯುವತಿಯ ಮೇಲೆ ಬಲಾತ್ಕಾರ ಮಾಡಿದನು. ವಿಶೇಷವೆಂದರೆ ಆ ಸಮಯ ಬಸ್ಸಿನಲ್ಲಿ ಅನೇಕ ಪ್ರಯಾಣಿಕರು ಇದ್ದರು. ಪೊಲೀಸರು ಈ ಪ್ರಕರಣದಲ್ಲಿ ಚಾಲಕ ಆರಿಫ್ ಖಾನ್ ಮತ್ತು ಕಂಡಕ್ಟರ್ ಲಲಿತ ಕುಮಾರ ಇವರನ್ನು ಬಂಧಿಸಿದ್ದಾರೆ.
ಈ ಯುವತಿಯ ಸಿಟಿನ ಬಳಿ ಮಧ್ಯಪಾನ ಮಾಡಿರುವ ಹುಡುಗರು ಕುಳಿತಿರುವುದಾಗಿ ಹೇಳಿ ಯುವತಿಗೆ ತನ್ನ ಅಂದರೆ ಚಾಲಕನ ಕೆಬಿನ್ ನಲ್ಲಿ ಮಲಗಲು ಹೇಳಿದನು. ರಾತ್ರಿ ಅವನು ಬಸ್ ಕಂಡಕ್ಟರ್ ಗೆ ವಾಹನ ಚಲಿಸಲು ಹೇಳಿ ದೊಡ್ದು ಧ್ವನಿಯಲ್ಲಿ ಸ್ಪೀಕರ್ ನಲ್ಲಿ ಹಾಡುಗಳನ್ನು ಹಾಕಿ ಕೆಬಿನ್ ನಲ್ಲಿ ಮಲಗಿರುವ ಯುವತಿಯ ಮೇಲೆ ಬಲಾತ್ಕಾರ ಮಾಡಿದನು. ಆ ಸಮಯದಲ್ಲಿ ಹುಡುಗಿ ಜೋರಾಗಿ ಕಿರುಚುತ್ತಿದ್ದಳು. ಇದರ ಅರಿವಾಗ ಹೊರಗಿನ ಪ್ರಯಾಣಿಕರು ವಾಹನವನ್ನು ನಿಲ್ಲಿಸಲು ಅನಿವಾರ್ಯಗೊಳಿಸಿದರು. ವಾಹನ ನಿಂತ ನಂತರ ಇಬ್ಬರೂ ಚಾಲಕನು ಮತ್ತು ಕಂಡಕ್ಟರ್ ಓಡಿ ಹೋದರು. ಕೆಬಿನಲ್ಲಿ ಯುವತಿಯ ಮೇಲೆ ಬಲಾತ್ಕಾರ ಆಗಿರುವ ಬಗ್ಗೆ ಪ್ರಯಾಣಿಕರ ಗಮನಕ್ಕೆ ಬಂದ ನಂತರ ಪೊಲೀಸರಿಗೆ ಕರೆಯಲಾಯಿತು.
(ಸೌಜನ್ಯ:NEWS9 Live)
ಸಂಪಾದಕರ ನಿಲುವು* ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಅಧಿಕಾರ ಮುಗಿದ ನಂತರ ಈಗ ಭಾಜಪದ ಸರಕಾರ ಬಂದ ನಂತರ ಈ ರೀತಿಯ ಘಟನೆಗಳು ಘಟಿಸಬಾರದೆಂದು ಹಿಂದುಗಳಿಗೆ ಅನಿಸುತ್ತದೆ ! |
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ