ಹಾಸನಾಂಬ ದೇವಸ್ಥಾನದ ಹೊರಗೆ ಕಾಲ್ತುಳಿತ; ಹಲವರಿಗೆ ಗಾಯ

ಹಾಸನ – ಇಲ್ಲಿನ ಹಾಸನಾಂಬ ದೇವಸ್ಥಾನದ ಹೊರಗೆ ಭಕ್ತರ ಮೇಲೆ ವಿದ್ಯುತ್ ತಂತಿ ಬಿದ್ದ ಪರಿಣಾಮವಾಗಿ ಭಯಭೀತರಾಗಿ ಓಡಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಇದರಲ್ಲಿ ಅನೇಕ ಜನರಿದೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮಧ್ಯಾಹ್ನ ಒಂದೂವರೆ ಸುಮಾರಿಗೆ ಈ ಘಟನೆ ನಡೆದಿದೆ.