ಮಂಗಳೂರಿನ ಝಾಕಿರನಿಂದ ಹಮಾಸರ ವಿಜಯಕ್ಕಾಗಿ ಪ್ರಾರ್ಥಿಸುವಂತೆ ಕರೆ ಮತ್ತು ನಂತರ ಬಂಧನ

ಝಾಕಿರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದುತ್ವನಿಷ್ಠರ ಆಗ್ರಹ

ಮಂಗಳೂರು – ಇಲ್ಲಿ ‘ತಾಲಿಬಾನ’ ಹೆಸರಿನಿಂದ ಗುರುತಿಸಲ್ಪಡುವ ಜಾಕೀರ್, ‘ಪ್ಯಾಲೆಸ್ತೀನ್, ಗಾಜಾ ಮತ್ತು ಹಮಾಸ್ ದೇಶಪ್ರೇಮಿ ವೀರರಿಗೆ ಜಯವಾಗಲಿ. ಹಮಾಸ್ ದೇಶಭಕ್ತ ಯೋಧರಾಗಿದ್ದಾರೆ. ವಿಶ್ವದ ಸ್ಮಶಾನ ಸಂಘದ ಸದಸ್ಯರು ಪ್ರತ್ಯೇಕ ಪ್ರಾರ್ಥನೆ ಸಲ್ಲಿಸುವಂತೆ’ ಕರೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಇದಕ್ಕೆ ಹಿಂದುತ್ವನಿಷ್ಠ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಜಾಕಿರ್ ನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದರಿಂದ ಅಂತಿಮವಾಗಿ ಪೊಲೀಸರು ಆತನನ್ನು ಬಂಧಿಸಿದರು.