ಕೊರೊನಾದಿಂದ ತೀರಿಕೊಂಡ ಹಿಂದೂ ವೃದ್ಧೆಯೊಬ್ಬರ ಶವವನ್ನು ಹೂಳಬೇಕೆಂದು ಮತಾಂತರಗೊಂಡ ಕ್ರೈಸ್ತ ಮಗನ ಬೇಡಿಕೆಯನ್ನು ತಿರಸ್ಕರಿಸಿ ಅಂತ್ಯಕ್ರಿಯೆ ನಡೆಸಿದ ಮೊಮ್ಮಗಳು !

ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧ ಮಹಿಳೆಯೊಬ್ಬಳ ಅಂತ್ಯಕ್ರಿಯೆ ಮಾಡಲು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ಮಗನು ನಿರಾಕರಿಸಿದನೆಂದು ವೃದ್ಧೆಯ ಮೊಮ್ಮಗಳು ಜಾರ್ಖಂಡ್‍ನಿಂದ ೧೧೦೦ ಕಿ.ಮೀ ದೂರದಿಂದ ಬಂದು ಶವದ ಅಂತ್ಯಸಂಸ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಹಿಂದೂ ಧರ್ಮಶಾಸ್ತ್ರದಲ್ಲಿ ಸಾವಿರಾರು ವರ್ಷಗಳ ಹಿಂದೆ ಹೇಳಿರುವ ಪ್ರಾರ್ಥನೆಯ ಮಹತ್ವವು ವಿದೇಶಿಯರಿಗೆ ಇತ್ತೀಚೆಗಷ್ಟೇ ಅರಿವಾಗುವುದು !

ಡಾ. ಮಾಸಾರೂ ಇಮೋಟೋ ಎಂಬ ‘ಜಪಾನಿನ ವಿಜ್ಞಾನಿಯು ‘ಪ್ರಾರ್ಥನೆ, ಸಂಗೀತ, ಒಳ್ಳೆಯ ಶಬ್ದ, ನಾಮಜಪ ಹಾಗೂ ವಾತಾವರಣದಿಂದ ನೀರು ಮತ್ತು ಆಹಾರ ಇವುಗಳ ಮೇಲೆ ಏನು ಪರಿಣಾಮವಾಗುತ್ತದೆ’, ಎಂಬುದನ್ನು ಅಧ್ಯಯನ ಮಾಡಿದರು. ಅವರಿಗೆ ‘ಪ್ರಾರ್ಥನೆ, ಶಾಸ್ತ್ರೀಯಸಂಗೀತ, ಒಳ್ಳೆಯ ಶಬ್ದ ಮತ್ತು ನಾಮಜಪ ಇವುಗಳಿಂದ ಆಹಾರ ಮತ್ತು ನೀರಿನ ಮೇಲೆ ಒಳ್ಳೆಯ ಪರಿಣಾಮವಾಗುತ್ತದೆ ಎಂಬುದು ಕಂಡುಬಂದಿತು.