೫ ಲಕ್ಷ ೬೨ ಸಾವಿರ ಭಾರತೀಯರ ಫೇಸ್‌ಬುಕ್ ಖಾತೆಯ ಮಾಹಿತಿಯನ್ನು ಕದ್ದಿರುವ ಬ್ರಿಟನ್ ನ ಕಂಪನಿಯ ವಿರುದ್ಧ ಅಪರಾಧ ದಾಖಲು

೫ ಲಕ್ಷ ೬೨ ಸಾವಿರ ಭಾರತೀಯರ ಫೇಸ್‌ಬುಕ್ ಖಾತೆಯಿಂದ ಮಾಹಿತಿಯನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಬ್ರಿಟನ್‌ನ ‘ಕೆಂಬ್ರಿಜ್ ಅನಾಲಿಟಿಕಾ’ ಎಂಬ ಕಂಪನಿಯ ವಿರುದ್ಧ ಕೇಂದ್ರಿಯ ತನಿಖಾ ದಳವು (ಸಿಬಿಐ) ಅಪರಾಧವನ್ನು ದಾಖಲಿಸಿದೆ.

ಕೇರಳದಲ್ಲಿ ದೇವಸ್ಥಾನಗಳ ಧ್ವನಿವರ್ಧಕಗಳ ಧ್ವನಿಯನ್ನು ೫೫ ಡೆಸಿಬಲ್ ಗಿಂತಹ ಹೆಚ್ಚು ಇಡಬಾರದು ಎಂದು ಸರಕಾರದಿಂದ ಆದೇಶ

ರಾಜ್ಯದ ಕಮ್ಯೂನಿಸ್ಟ್ ಸರಕಾರವು ದೇವಸ್ಥಾನಗಳ ಧ್ವನಿವರ್ಧಕಗಳ ಧ್ವನಿಯ ಮೇಲೆ ನಿಯಂತ್ರಣವನ್ನು ತರುವ ಆದೇಶವನ್ನು ನೀಡಿದೆ. ಸರಕಾರವು ‘ಕೇರಳ ದೇವಸ್ವಮ್ ಬೋರ್ಡ್’ಗೆ ನೀಡಿದ ಆದೇಶದಲ್ಲಿ ‘ದೇವಸ್ಥಾನಗಳ ಧ್ವನಿವರ್ಧಕಗಳ ಧ್ವನಿಯು ೫೫ ಡೆಸಿಬಲ್‌ಗಿಂತ ಹೆಚ್ಚು ಇಡಬಾರದು’ ಎಂದು ಹೇಳಲಾಗಿದೆ.

ಸರಕಾರಿ ಸಂಘಸಂಸ್ಥೆಗಳ ಖಾಸಗೀಕರಣವಾಗುತ್ತಿರುವಾಗ ದೇವಸ್ಥಾನಗಳ ಸರಕಾರೀಕರಣ ಏಕೆ ? ಸದ್ಗುರು ಜಗ್ಗಿ ವಾಸುದೇವ

ಸಂಪೂರ್ಣ ಭಾರತದಲ್ಲಿ ಪ್ರಜಾಪ್ರಭುತ್ವವು ಹಿಂದೂ ಸಂಸ್ಕೃತಿಯನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದೆ. ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಕರ್ನಾಟಕ ಮತ್ತು ತಮಿಳುನಾಡು ಇಲ್ಲಿ ಕ್ರೈಸ್ತ ಮಿಶನರಿಗಳ ಕಾರ್ಯಾಚರಣೆಗಳು ಹೆಚ್ಚಾಗಿವೆ. ಎಲ್ಲಿ ಒಬ್ಬನೇ ಒಬ್ಬ ಕ್ರೈಸ್ತನಿಲ್ಲವೋ ಅಲ್ಲಿ ಚರ್ಚಗಳನ್ನು ನಿರ್ಮಿಸಲಾಗುತ್ತಿದೆ. ಇದು ಎಲ್ಲ ಸರಕಾರಗಳ ಸಮರ್ಥನೆಯಿಂದಾಗುತ್ತಿದೆ.

ಯಾರಾದರೂ ಆಧಾರಕಾರ್ಡ್ ಕ್ರಮಾಂಕ, ‘ಎಟಿಎಮ್ ಪಿನ್, ಓಟಿಪಿಗಳಂತಹ ಗೌಪ್ಯ ಮಾಹಿತಿಯನ್ನು ಕೇಳಿದರೆ ವಂಚನೆಗೊಳಗಾಗದಿರಲು ಅದರತ್ತ ದುರ್ಲಕ್ಷಿಸಿ !

ಇತ್ತೀಚೆಗೆ ಕೊರೋನಾ ಲಸಿಕೆಯ ನೋಂದಣಿಗಾಗಿ ಆಧಾರ ಕಾರ್ಡ್ ಕ್ರಮಾಂಕ ಅಥವಾ ಸಂಚಾರವಾಣಿಯ ಮೇಲೆ ‘ಓಟಿಪಿ. (ವನ್ ಟೈಮ್ ಪಾಸವರ್ಡ್) ಕಳುಹಿಸಿ, ಅದನ್ನು ಕೇಳುತ್ತಿದ್ದಾರೆ. ಈ ರೀತಿ ನಾಗರಿಕರನ್ನು ಮೋಸಗೊಳಿಸುವ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿಂದೆಯೂ ಆಯಾ ಸಮಯಕ್ಕೆ ಎದುರಾಗುವ ಸಾಮಾಜಿಕ ಸಮಸ್ಯೆ, ನಾಗರಿಕರ ಅಜ್ಞಾನ ಮತ್ತು ಮುಗ್ಧತೆ ಇತ್ಯಾದಿ ಕಾರಣಗಳಿಂದ ಸಮಾಜದ ದುಷ್ಟಶಕ್ತಿಗಳು ಜನರನ್ನು ಲೂಟಿ ಮಾಡುತ್ತಿರುವುದು ಕಂಡು ಬಂದಿದೆ.

‘ಫ್ಲ್ಯಾಟ್ ಖರೀದಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು !

ಆಸ್ತಿ ದಾಖಲೆ ಪತ್ರದಲ್ಲಿರುವ ಸಾಮೂಹಿಕ ಕ್ಷೇತ್ರದಲ್ಲಿ ನಮೂದಿಸಿರುವ ಹೆಸರುಗಳು (ಮಾರಾಟ ಮಾಡುವವರು) ಸಹೋದರರದ್ದಾಗಿದ್ದರೆ ಅವರೆಲ್ಲರೂ ಹಕ್ಕುದಾರರಾಗಿರುವುದರಿಂದ ಜಮೀನಿಯ ಖರೀದಿ ಖಾತೆಯ ಮೇಲೆ ಎಲ್ಲರ ಹಸ್ತಾಕ್ಷರ ಇರುವುದನ್ನು ದೃಢಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಖರೀದಿ ಖಾತೆಯೊಂದಿಗೆ ಸಂಬಂಧಿಸಿದ ಸಂಬಂಧಿಕರ ನಿರಾಪೇಕ್ಷಣ ಪತ್ರವಿರಬೇಕು. ಇಂತಹ ಪತ್ರಗಳು ನೋಂದಣೀಕೃತಗೊಂಡಿರಬೇಕು.

ಸಾಧಕರಿಗೆ ಮಹತ್ವದ ಸೂಚನೆ !

‘ಫೇಸ್‌ಬುಕ್ನಲ್ಲಿ ಒಂದೇ ಹೆಸರಿನ ಅನೇಕ ಖಾತೆಗಳು (ಅಕೌಂಟ್ಸ್) ಇರುತ್ತವೆ. ಒಂದು ಜಿಲ್ಲೆಯಲ್ಲಿ ಓರ್ವ ಸಾಧಕ ಮತ್ತು ಓರ್ವ ವ್ಯಕ್ತಿಯ ಹೆಸರಿನಲ್ಲಿ ಸಾಮ್ಯತೆಯಿತ್ತು. ಅಲ್ಲಿನ ಅನೇಕ ಸಾಧಕ ಮತ್ತು ಸಾಧಕಿಯರು ಆ ವ್ಯಕ್ತಿಯ ‘ಫ್ರೆಂಡ್ ಲಿಸ್ಟ್ನಲ್ಲಿದ್ದಾರೆ. ಮೇಲೆ ತಿಳಿಸಿದ ವ್ಯಕ್ತಿಯು ಆ ಜಿಲ್ಲೆಯಲ್ಲಿ ಓರ್ವ ಸಾಧಕಿಗೆ ‘ಫೇಸ್‌ಬುಕ್ನಲ್ಲಿ ‘ಚ್ಯಾಟಿಂಗ್ ಮೂಲಕ ಅಯೋಗ್ಯ ಭಾಷೆಯಲ್ಲಿ ಅನಾವಶ್ಯಕ ಪ್ರಶ್ನೆಯನ್ನು ಕೇಳಿದನು

ಆಪತ್ಕಾಲದ ಸಿದ್ಧತೆಗಾಗಿ ಹೊಸ ಅಥವಾ ಹಳೆಯ ಎತ್ತಿನಗಾಡಿ, ಕುದುರೆಗಾಡಿ ಅಥವಾ ಅದರ ವಿವಿಧ ಬಿಡಿಭಾಗಗಳನ್ನು ಅರ್ಪಣೆ ಮಾಡಲು ಅಥವಾ ಕಡಿಮೆ ಬೆಲೆಗೆ ಕೊಡಲು ಯಾರಾದರೂ ಇಚ್ಛಿಸಿದರೆ ಅದರ ಬಗ್ಗೆ ಮಾಹಿತಿ ಕಳುಹಿಸಿ

ಗ್ರಾಮೀಣ ಪ್ರದೇಶಗಳಲ್ಲಿ ರೈತರು ಕೃಷಿಗಾಗಿ ಎತ್ತಿನಗಾಡಿಗಳ ಬಳಕೆಯನ್ನು ಕಡಿಮೆ ಮಾಡಿ ವಾಹನಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಅದರಿಂದ ಹೆಚ್ಚಿನ ರೈತರ ಬಳಿ ಎತ್ತಿನಗಾಡಿ ಅಥವಾ ಅದರ ಭಾಗಗಳು(ಚಕ್ರ, ವಸ್ತುಗಳನ್ನು ಇಡುವ ಸ್ಥಳ, ನೊಗ (ಎರಡು ಎತ್ತಿನ ಬಂಡಿಯನ್ನು ಜೋಡಿಸುವ ಮರ ಇತ್ಯಾದಿ) ಬಳಕೆಯಾಗದೇ ಹಾಗೆ ಇವೆ. ಇವೆಲ್ಲ  ಭಾಗಗಳನ್ನು ಸ್ವಲ್ಪ ದುರುಸ್ತಿ ಮಾಡಿ ಮರುಬಳಕೆ ಮಾಡಬಹುದು.

ಎತ್ತಿನಗಾಡಿ ಅಥವಾ ಕುದುರೆಗಾಡಿಯನ್ನು ತಯಾರಿಸುವ ಅಥವಾ ಅದರ ದುರಸ್ತಿಯ ಕೌಶಲ್ಯವಿರುವ ಸಮಾಜದ ಕುಶಲಕರ್ಮಿಗಳು ಹಾಗೂ ಸಾಧಕ-ಕುಶಲಕರ್ಮಿಗಳ ಮಾಹಿತಿಯನ್ನು ಕಳುಹಿಸಿ !

ಕೆಲವು ಸಾಧಕ-ಕುಶಲಕರ್ಮಿಗಳಲ್ಲಿ ಎತ್ತಿನಗಾಡಿ ಅಥವಾ ಕುದುರೆಗಾಡಿ ತಯಾರಿಸುವ ಅಥವಾ ದುರಸ್ತಿ ಮಾಡುವ ಕೌಶಲ್ಯವಿರುತ್ತದೆ. ಇಂತಹ ಸಾಧಕ-ಕುಶಲಕರ್ಮಿಗಳ ಮಾಹಿತಿಯನ್ನು ಜಿಲ್ಲಾಸೇವಕರ ಮೂಲಕ ಕಳುಹಿಸಬೇಕು. ಈ ಮಾಹಿತಿಯಲ್ಲಿ ‘ಅದನ್ನು ಸೇವೆಯೆಂದು ಅಥವಾ ಸೇವಾಮೌಲ್ಯವನ್ನು ಪಡೆದು ಸೇವೆ ಮಾಡುವರೋ ? ಎಂಬುದನ್ನು ನಮೂದಿಸಬೇಕು.

ಸಮಾಜದ ಸಾತ್ತ್ವಿಕತೆಯನ್ನು ಹೆಚ್ಚಿಸುವ ಕಲಾಕೃತಿಗಳ ಸೇವೆ ಮಾಡುವ ಸುವರ್ಣಾವಕಾಶ !

ಆಶ್ರಮದಲ್ಲಿದ್ದು ಪಂಚಾಂಗವನ್ನು ನಿರ್ಮಿಸಲು ಪಂಚಾಂಗದ ಅಧ್ಯಯನ ಮಾಡಿರುವ ಸಾಧಕರ ಹಾಗೆಯೇ ಮರಾಠಿ ಭಾಷೆಯ ಉತ್ತಮ ಜ್ಞಾನ ಮತ್ತು ಸಂಕಲನ ಮಾಡಿ ಅನುಭವುಳ್ಳ ಸಾಧಕರ ಅವಶ್ಯಕತೆಯೂ ಇದೆ.

ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ವಾಚಕರು ಹಾಗೂ ಹಿತಚಿಂತಕರಿಗೆ ಸೂಚನೆ

ಫೆಬ್ರವರಿ ೧೩ ರಂದು ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ವರ್ಧಂತ್ಯೋತ್ಸವವಿದೆ. ಈ ನಿಮಿತ್ತ ಮುಂದಿನ ವಾರ ಅಂದರೆ ೨೨/೧೯ ರ ಸಂಚಿಕೆಯನ್ನು ವರ್ಧಂತ್ಯೋತ್ಸವದ ಬಣ್ಣದ ವಿಶೇಷಾಂಕವನ್ನು ತೆಗೆಯಲಿದ್ದೇವೆ. ಅದಕ್ಕಾಗಿ ಸನಾತನ ಪ್ರಭಾತದ ವಾಚಕರು, ಹಿತಚಿಂತಕರು ಸನಾತನ ಪ್ರಭಾತದಿಂದ ತಮ್ಮಲ್ಲಾದ ಬದಲಾವಣೆ, ಅದರ ಅನುಭವ, ಅನುಭೂತಿ ಹಾಗೂ ತಮ್ಮ ಅನಿಸಿಕೆಯನ್ನು ತಪ್ಪದೇ ಕಳುಹಿಸಬೇಕೆಂದು ವಿನಂತಿ.