ಭಾರತದ ಎಲ್ಲಾ ಮುಸ್ಲೀಮರು ಹಿಂದೂ ಧರ್ಮವನ್ನು ಸ್ವೀಕರಿಸಬೇಕು ! – ಚಲನಚಿತ್ರ ವಿಮರ್ಷಕ ಕಮಾಲ್‌ ರಾಶಿದ ಖಾನ್‌

ಚಲನಚಿತ್ರ ವಿಮರ್ಷಕ ಕಮಾಲ್‌ ರಾಶಿದ ಖಾನ್‌ ಅಲಿಯಾಸ್‌ ಕೆ.ಆರ್‌.ಕೆ ಇವರ ಸಲಹೆ !

ಮುಂಬಯಿ – ಚಲನಚಿತ್ರ ವೊಮರ್ಷಕ ಕಮಾಲ್‌ ರಾಶಿದ ಖಾನ್‌ ಅಲಿಯಾಸ್‌ ಕೆ.ಆರ್‌.ಕೆ. ಇವರು ಟ್ವೀಟ್‌ ವೊಂದು ಮಾಡಿ ಭಾರತದಲ್ಲಿನ ಮುಸ್ಲೀಮರು ಹಿಂದೂ ಧರ್ಮವನ್ನು ಸ್ವೀಕರಿಸಬೇಕು ಎಂದು ಸಲಹೆ ನೀಡಿದ್ದಾರೆ. ಕೆ.ಆರ್‌.ಕೆ. ಇವರು, ನಾನು ಭಾರತದ ಎಲ್ಲಾ ಮುಸ್ಲೀಮರಿಗೆ, ಅವರು ಮತಾಂತರಗೊಂಡು ಹಿಂದೂಗಳಾಗಬೇಕು ಎಂದು ಸಲಹೆ ಕೊಡುತ್ತೇನೆ; ಏಕೆಂದರೆ ನಿಮ್ಮ ಕುಟುಂಬ ಮತ್ತು ಮಕ್ಕಳ ಜೀವನ ಯಾವುದೇ ಧರ್ಮಕ್ಕಿಂತ ಹೆಚ್ಚು ಮಹತ್ವದ್ದಾಗಿದೆ. ಅರಬ್ ಭಾರತೀಯ ಮುಸ್ಲೀಮರಿಗೆ ಮತಾಂತರವಾದ ಮುಸ್ಲೀಮರು ಎಂದು ತಿಳಿಯುತ್ತಾರೆ. ಈಗ ಅರಬ್ ದೇಶಗಳಿಗೆ ಇಸ್ಲಾಮ್‌ ನ್ನು ಸಂರಕ್ಷಿಸಲು ಕಠಿಣವಾಗುತ್ತಿದೆ. ಆದ್ದರಿಂದಲೇ ಮುಸ್ಲೀಮರು ತಮ್ಮ ಕುಟುಂಬವನ್ನು ರಕ್ಷಿಸುವುದಕ್ಕೆ ಮರಳಿ ಮತಾಂತರ ಮಾಡುವುದರಲ್ಲಿ ತಪ್ಪೇನೂ ಇಲ್ಲ, ಎಂದು ಹೇಳಿದ್ದಾರೆ.