ಇಂತಹ ಮತಾಂಧ ಮುಸಲ್ಮಾನರ ವಿರುದ್ಧ ಕಠಿಣ ಕ್ರಮ ಕೈಕೊಳ್ಳಲೇಬೇಕು !

ಡೊಂಬಿವಿಲಿ – ಸಾಯಿನಗರ-ಶಿರ್ಡಿ ಎಕ್ಸಪ್ರೆಸ್ ರೈಲಿನಲ್ಲಿ ತಾಯಿಯೊಂದಿಗೆ ಮಲಗಿದ್ದ ಒಂದೂವರೆವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಲು ಪ್ರಯತ್ನಿಸಿದ ಸಲೀಂ ಪಠಾಣನನ್ನು ಪೊಲೀಸರು ಬಂಧಿಸಿ ಅವನ ವಿರುದ್ಧ ದೂರು ದಾಖಲಿಸಲಾಗಿದೆ. ಮಗುವಿನ ತಂದೆ ಮೂತ್ರವಿಸರ್ಜನೆಗಾಗಿ ಹೋದಾಗ ಸಲೀಂ ಅಪಹರಿಸಲು ಪ್ರಯತ್ನಿಸಿದನು; ಆದರೆ ಜಾಗರೂಕರಾಗಿದ್ದ ಪ್ರವಾಸಿಗರು ಅವನನ್ನು ಹಿಡಿದು ಧರ್ಮದೇಟು ನೀಡಿದರು. (ಜಾಗರೂಕ ಮತ್ತು ತತ್ಪರರಾಗಿರುವ ಪ್ರವಾಸಿಗರ ಕಾರ್ಯ ಶ್ಲಾಘನೀಯ ! – ಸಂಪಾದಕರು)
ಸಲೀಂ ಮಗುವನ್ನು ಎತ್ತಿಕೊಂಡಿರುವುದನ್ನು ನೋಡಿ ಪ್ರವಾಸಿಗರು ಅವನನ್ನು ವಿಚಾರಿಸಿದರು; ಆದರೆ ಅವನು ಯಾವುದೇ ಸಮಾಧಾನಕಾರಕ ಉತ್ತರವನ್ನು ನೀಡುತ್ತಿರಲಿಲ್ಲ. ಇದರಿಂದ ರೈಲಿನ ಬೋಗಿಯಲ್ಲಿ ಗೊಂದಲವೇರ್ಪಟ್ಟಿತು. ಅಷ್ಟರಲ್ಲಿ ಮಗುವಿನ ತಾಯಿಗೆ ಎಚ್ಚರವಾಯಿತು. ಅವಳು ಆ ಮಗು ತನ್ನ ಮಗುವೆಂದು ಹೇಳಿದರು. ತದನಂತರ ಪ್ರವಾಸಿಗರು ಅವನನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು. ಸಲೀಂ ಬಳಿ ತಿಕೀಟು ಕೂಡ ಇರಲಿಲ್ಲ. (ರೈಲು ಪ್ರಯಾಣದ ನಿಯಮಗಳನ್ನು ರಾಜಾರೋಶವಾಗಿ ಉಲ್ಲಂಘಿಸುವ ಮತಾಂಧರು ! – ಸಂಪಾದಕರು)
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ