|

ಜಳಗಾಂವ – ಇಲ್ಲಿ ಮತಾಂಧರಿಂದ ತಮಾಷೆಯಿಂದ ಮೊಟ್ಟೆ ಹೊಡೆದ ವಿವಾದವು ಗಲಭೆಗೆ ತಿರುಗಿತು. ಈ ವೇಳೆ ಪೊಲೀಸರು ಮತಾಂಧರನ್ನು ಬುದ್ದಿ ಹೇಳಲು ಹೋದಾಗ ಮತಾಂಧರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಲ್ಲಿ ೨ ಪೊಲೀಸರು ಗಾಯಗೊಂಡಿದ್ದಾರೆ. ಗಲಭೆಕೋರರರು ೪ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೧೮ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಹೆಚ್ಚಿನ ಬಂದೊಬಸ್ತಗೆ ಕರೆಸಿ ಗುಂಪನ್ನು ಚದುರಿಸಿದರು.
ಪೊಲೀಸರು ತಾವಾಗಿ ಗಲಭೆ ಮತ್ತು ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ೨೫ ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಜಿಶಾಂತ್, ಶಾಕಿಬ್ ಫಾರೂಕ್ ಪಟೇಲ್, ಉಮರ್ ಅಲಿಯಾಸ್ ಗೋಲು ಜಾವೇದ್ ಶೇಖ್, ಪರ್ವೇಜ್ ಅಲಿಯಾಸ್ ತಿರಂಗ್ ಖಾನ್ ಯೂನೂಸ್ ಖಾನ್, ರಫೀಕ್ ಮೂಸಾ ಪಟೇಲ್, ಸೈಯದ್ ಅಖೀಬ್ ಸೈಯದ್ ವಾಹೇದ್, ಅಫ್ಸರ್ ಜಾಕೀರ್ ಶೇಖ್, ನಯೀಮ್ ಬಂಡು ಶಿಕಲಿಕರ್ ಸೇರಿದಂತೆ ೧೦ ರಿಂದ ೧೨ ಜನರನ್ನು ಪೋಲಿಸರು ಬಂಧಿಸಿದ್ದಾರೆ.
ಸಂಪಾದಕರ ನಿಲುವು* ಮತಾಂಧರಿಂದ ಹೊಡೆತ ತಿನ್ನುವ ಪೋಲೀಸರು ಹಿಂದೂಗಳ ಮುಂದೆ ದರ್ಪ ತೋರುತ್ತಾರೆ ! * ಉದ್ಧಟ ಮತಾಂಧ ! ನೇರವಾಗಿ ಪೊಲೀಸರ ಮೇಲೆ ದಾಳಿ ಮಾಡುವ ಮತಾಂಧರು ಹಿಂದೂಗಳ ಮೇಲೆ ದಾಳಿ ಮಾಡಲು ಹಿಂದೇಟು ಹಾಕುತ್ತಾರೆಯೇ ? ಇಂತಹವರನ್ನು ಸರಕಾರ ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು, ಆಗ ಮಾತ್ರ ಇಂತಹವರು ಸರಿ ದಾರಿಗೆ ಬರುತ್ತವೆ ! |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ