
ಮುಂಬಯಿ – ಚಲನಚಿತ್ರ ನಟ ಸಲ್ಮಾನ್ ಖಾನ್ಗೆ ಬೆದರಿಕೆಯ ಇ-ಮೇಲ್ ಕಳಿಸಿದ ರಾಮ ಬಿಶ್ನೋಯಿ ಎಂಬ ೨೧ ವರ್ಷದ ಯುವಕನನ್ನು ಜೋಧಪುರದಿಂದ ಬಂಧಿಸಲಾಯಿತು. ಆತ ‘ಯಾವಾಗ ಸಲ್ಮಾನ್ನ ಭದ್ರತೆ ತೆರವುಗೊಳಿಸುವರು, ಆಗ ಅದು ಅವನ ಜೀವನದ ಕೊನೆಯ ದಿನವಾಗಿರುವುದು’, ಎಂದು ಬೆದರಿಕೆ ನೀಡಿದ್ದನು. ಕಳೆದ ವಾರದಲ್ಲಿ ಸಲ್ಮಾನ್ ಖಾನ್ನ ವ್ಯವಸ್ಥಾಪಕ ಜಾರ್ಡಿ ಪಟೇಲ್ ಇವರಿಗೆ ಇ-ಮೇಲ್ ಕಳುಹಿಸಲಾಗಿತ್ತು. ಈ ಮೇಲ್ನಲ್ಲಿ ಬೆದರಿಕೆ ನೀಡಿ ‘ಘಟನೆ ನಿಲ್ಲಿಸುವುದಿದ್ದರೆ, ಮಾತನಾಡಲು ಹೇಳಿರಿ. ಎದುರು ಬದರು ಕುಳಿತು ಮಾತನಾಡುವುದಿದ್ದರೆ, ಅದನ್ನು ಕೂಡ ಹೇಳಿರಿ. ಈಗ ಸಮಯದಲ್ಲಿ ಹೇಳಿದ್ದೇನೆ. ಮುಂದಿನ ಸಮಯದಲ್ಲಿ ಕೇವಲ ಆಘಾತ ಕಾಣುವುದು, ಎಂದು ಕೂಡ ಹೇಳಿದ್ದಾನೆ.
ಸಲ್ಮಾನ್ ಖಾನ್ಗೆ ಬೆದರಿಕೆ ಇ-ಮೇಲ್ ಕಳಿಸಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ಈಗ ಬಂಧಿತವಾಗಿರುವ ವ್ಯಕ್ತಿಯೂ ಭೂಗತ ಪಾತಕಿ ಎನ್ನಲಾಗುತ್ತಿದೆ.#salmankhan #bollywood #mumbaipolice https://t.co/64TB0BI2zX
— TV9 Kannada (@tv9kannada) March 26, 2023
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!