ಅಜಮೇರ ದರ್ಗಾದ ಕರ್ಮಚಾರಿ ಆದಿಲ ಚಿಶ್ತಿ ಇವನ ವಿರುದ್ಧ ದೂರು ನೀಡಿದ್ದರು.

ಹೊಸ ದೆಹಲಿ – ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿನೀತ ಜಿಂದಲ ಇವರಿಗೆ ಅಜ್ಞಾತರಿಂದ ಪತ್ರ ಬಂದಿದ್ದು ಶಿರಚ್ಛೇದದ ಬೆದರಿಕೆ ನೀಡಲಾಗಿದೆ. ಜಿಂದಲ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬೆದರಿಕೆಯ ತನಿಖೆ ನಡೆಸುತ್ತಿದ್ದಾರೆ. ಜಿಂದಾಲ್ ಇವರು ಟ್ವೀಟ್ ಮೂಲಕ ಮಾಹಿತಿ ನೀಡಿದರು. ಮೊದಲು ದೇಶದ ಮತ್ತು ನಂತರ ವಿದೇಶಿ ಸಂಪರ್ಕ ಕ್ರಮಾಂಕದಿಂದ ಬೆದರಿಕೆ ನೀಡಲಾಗಿತ್ತು. ಜಿಂದಲ ಅವರು ಕೆಲವು ದಿನಗಳ ಹಿಂದೆ ಅಜ್ಮೀರ್ ದರ್ಗಾದ ಕರ್ಮಚಾರಿ ಆದಿಲ್ ಚಿಶ್ತಿಯ ವಿರುದ್ಧ ದೆಹಲಿ ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಆದ್ದರಿಂದ ಅವರಿಗೆ ಬೆದರಿಕೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಜಿಂದಾಲ್ ಇವರಿಗೆ ಈ ಮೊದಲೇ ಪೊಲೀಸ ರಕ್ಷಣೆ ನೀಡಲಾಗಿದೆ. (ಹಿಂದುತ್ವನಿಷ್ಠರಿಗೆ ಬೆದರಿಕೆ ನೀಡಿದ ನಂತರ ಪೊಲೀಸ ಸಂಬಂಧಿತರಿಗೆ ರಕ್ಷಣೆ ನೀಡುತ್ತಾರೆ, ಹೀಗೆ ರಕ್ಷಣೆ ನೀಡುವುದರ ಜೊತೆಗೆ ಬೆದರಿಕೆ ನೀಡುವವರಿಗೆ ಭಯ ಹುಟ್ಟುವ ಹಾಗೆ ಕ್ರಮ ಕೈಗೊಂಡರೆ ಹಿಂದೂಗಳಿಗೆ ಬೆದರಿಕೆ ನೀಡುವುದು ಇರಲಿ ಅವರ ಕಡೆಗೆ ಕಣ್ಣೆತ್ತಿ ನೋಡುವ ಧೈರ್ಯ ಕೂಡ ಮತಾಂಧರಿಗೆ ಆಗುವುದಿಲ್ಲ ! – ಸಂಪಾದಕರು)
Supreme Court lawyer Vineet Jindal gets ‘Sar Tan Se Juda’ threat from unknown persons, seeks police protectionhttps://t.co/2qHOtnkiJN
— OpIndia.com (@OpIndia_com) July 27, 2022
man ki baat : ಇಂಧನ ಉಳಿತಾಯ ಮಾಡಿ ಮತ್ತು ಚಿನ್ನ ಖರೀದಿ ಸೀಮಿತವಾಗಿಡಿ !
ಫೋರ್ಟ್ (ಮುಂಬಯಿ) ನಲ್ಲಿನ ಸರಕಾರಿ ಜಾಗದ ಪ್ರಕರಣದಲ್ಲಿ ಚರ್ಚ್ಗೆ ಜಿಲ್ಲಾಧಿಕಾರಿಗಳಿಂದ ಬಾಕಿ ಹಣ ವಸೂಲಾತಿಯ ನೋಟಿಸ್ !
ರಾ.ಸ್ವ. ಸಂಘದಲ್ಲಿ ಜನಸಂದಣಿ ಹೆಚ್ಚಾದ ಕಾರಣ ಒಳ್ಳೆಯ ಜನರ ಕೊರತೆಯಾಗಿದೆ !
ಗಾಜಿಯಾಬಾದ (ಉತ್ತರ ಪ್ರದೇಶ) ನಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ 3 ಅಂತಸ್ತಿನ ಮಜಾರ್ ನೆಲಸಮ!
15 ಸಾವಿರ ಜನರನ್ನು ಕೊಲ್ಲುವ ಸಂಚು ಇತ್ತು! – ಆರೋಪಿ ಫಯ್ಯಾಜ್ ಒಪ್ಪಿಗೆ
ಆಸ್ಸಾಂ: ಮಾಜಿ ಪೊಲೀಸ್ ಉಪಮಹಾನಿರ್ದೇಶಕರ 53 ಕೋಟಿ ರೂಪಾಯಿಗಳ ಆಸ್ತಿ ಜಪ್ತಿ !